Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಉತ್ಸವ ವೇದಿಕೆಗೆ ಜಕಣಾಚಾರಿ ಹೆಸರಿಡಲು ಮನವಿ

ಸುದ್ದಿಮೂಲ ವಾರ್ತೆ ಮಾನ್ವಿ, ಜ.29:
ೆ.5 ರಿಂದ 7 ರವರೆಗೆ ನಡೆಯುವ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಮುಖ್ಯ ವೇದಿಕೆಗೆ ವಾಸ್ತುಶಿಲ್ಪಿಿ ಅಮರ ಶಿಲ್ಪಿಿ ಜಕಣಾಚಾರಿ ಇವರ ಭಾವಚಿತ್ರ ಸಮೇತ ಹೆಸರನ್ನು ಇಡಬೇಕು ಎಂದು ಮಾನ್ವಿಿ ತಾಲೂಕಾ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾಾರ್ ಅವರಿಗೆ ಸಲ್ಲಿಸಿದರು.
ಕಲ್ಲುಗಳಲ್ಲಿ ಸುಂದರ ಕೆತ್ತನೆಯ ಮೂಲಕ ಬೇಲೂರು, ಹಳೆಬೀಡು ಇನ್ನಿಿತರ ದಕ್ಷಿಣ ಭಾರತದ ನಾನಾ ಭಾಗದಲ್ಲಿ ಸುಂದರ ಮಂದಿರಗಳಲ್ಲಿ ಹಾಗೂ ದೇಶದ ಶಿಲ್ಪ ಕಲೆಯನ್ನು ದೇಶ ವಿದೇಶಗಳಲ್ಲಿ ತೋರಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮರ ಶಿಲ್ಪಿಿ ಜಕಣಾಚಾರಿ ಇವರು ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯ ಮೂಲಕ ಹೆಸರುವಾಸಿಯಾಗಿದ್ದಾರೆ.
ಆದ್ದರಿಂದ ರಾಯಚೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಜಕಣಾಚಾರಿ ಭಾವಚಿತ್ರಕ್ಕೆೆ ಗೌರವ ಸಲ್ಲಿಸಿ ಹಾಗೂ ಮುಖ್ಯ ವೇದಿಕೆಗೆ ಅಮರಶಿಲ್ಪಿಿ ಜಕಣಾಚಾರಿ ಎಂಬ ಹೆಸರಿಡಬೇಕೆಂದು ಪದಾಧಿಕಾರಿಗಳು ಒತ್ತಾಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ವೀರೇಶ ಆಚಾರಿ ವಿಶ್ವಕರ್ಮ, ಮುಖಂಡರು ಹಾಗೂ ಪದಾಧಿಕಾರಿಗಳಾದ ಮನೋಹರ ವಿಶ್ವಕರ್ಮ, ಶ್ರೀಶೈಲ ಮಾಸ್ಟರ್, ಸತೀಶ ಆಚಾರಿ, ಷಣ್ಮುಖ ಆಚಾರಿ ಚೀಕಲಪರ್ವಿ, ಗವಿಯಪ್ಪ ಆಚಾರಿ, ಜಿ.ಎಸ್.ಅಯ್ಯಣ್ಣ, ಮೌನೇಶ ಆಲ್ವಿಿ, ಪಾಂಡುರಂಗ, ತಿರುಮಲ, ವಿ.ಮೋಹನ್, ಶಿವಪ್ಪ, ಅಯ್ಯಪ್ಪ, ಮನೋಹರ, ನಾಗರಾಜ, ಬಸವರಾಜ, ಗದ್ವಾಾಲ್ ವೆಂಕಟೇಶ, ಸರ್ವಜ್ಞ ಮುಂತಾದವರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ