Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೋವಿಡ್ ನಂತರ ಸರಬರಾಜು ಆಗುತ್ತಿಲ್ಲ ಶುಚಿ ಪ್ಯಾಡ್

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.16:
ಶಾಲಾ ಕಾಲೇಜಿಗೆ ಬರುವ ಹೆಣ್ಮಕ್ಕಳು ತಿಂಗಳಿನ ಮುಟ್ಟು ಆದಾಗ ಮುಜಗರಕ್ಕೊೊಳಗಾಗುತ್ತಿಿದ್ದಾಾರೆ. ಶಾಲೆಯಲ್ಲಿ ಈ ಹಿಂದೆ ಮುಟ್ಟಿಿನ ಸಂದರ್ಭದಲ್ಲಿ ಪ್ಯಾಾಡ್ ನೀಡಲಾಗುತ್ತಿಿತ್ತು. ಕೊವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಶುಚಿ ಪ್ಯಾಾಡ್ ಮತ್ತೆೆ ವಿತರಿಸುತ್ತಿಿಲ್ಲ. ಇದರಿಂದ ವಿದ್ಯಾಾರ್ಥಿನಿಯರು ಶಾಲಾ ಕಾಲೇಜಿನಲ್ಲಿ ಮುಜುಗರಕ್ಕೊೊಳಗಾಗುತ್ತಿಿದ್ದಾಾರೆ.
ಹದಿಹರೆಯದ ಹೆಣ್ಮಕ್ಕಳಿಗೆ ಪ್ರಾಾಕೃತಿಕವಾಗಿ ತಿಂಗಳಿನಲ್ಲಿ ಋತುಚಕ್ರವಾಗುವುದು ವಾಡಿಕೆ. ಸಾಮಾನ್ಯವಾಗಿ 13 ವಯಸ್ಸಿಿನಿಂದ 45 ವಯಸ್ಸಿಿನವರೆಗೆ ಹೆಣ್ಮಕ್ಕಳು ಮುಟ್ಟು ಆಗುತ್ತಾಾರೆ. ಈ ಸಂದರ್ಭದಲ್ಲಿ ಸ್ಯಾಾನಿಟರಿ ಪ್ಯಾಾಡ್ ಬಳಸುವುದು ವಾಡಿಕೆ. ಇನ್ನೂ ಶಾಲಾ ಕಾಲೇಜಿಗೆ ಬರುವ ವಿದ್ಯಾಾರ್ಥಿನಿಯರಲ್ಲಿ ಕೆಲವರಿಗೆ ಸ್ಯಾಾನಿಟರ್ ಪ್ಯಾಾಡ್ ಖರೀದಿಸಲು ಕಷ್ಟ. ಶಾಲೆಗೆ ಬಂದಾಗ ಮುಟ್ಟು ಆದರೆ ಈ ಸಂದರ್ಭದಲ್ಲಿ ಅಂಗಡಿಗೆ ಹೋಗಿ ಪ್ಯಾಾಡ್ ಖರೀದಿಸಲು ಹಣ ಹಾಗು ಮುಜಗರವಿರುತ್ತದೆ. ಈ ಕಾರಣಕ್ಕಾಾಗಿ ಶುಚಿತ್ವಕ್ಕಾಾಗಿ ಶುಚಿ ಎಂಬ ಹೆಸರಿನಲ್ಲಿ ಶಿಕ್ಷಣ ಇಲಾಖೆಯು ಪ್ಯಾಾಡ್ ಗಳನ್ನು ವಿತರಿಸುತ್ತಿಿತ್ತು. ಈ ಪ್ಯಾಾಡ್ ಗಳನ್ನು ವಿದ್ಯಾಾರ್ಥಿನಿಯರು ಬಳಸಲು ಶೌಚಾಲಯದಲ್ಲಿ ವ್ಯವಸ್ಥೆೆ ಮಾಡಲಾಗಿತ್ತು. ಅಲ್ಲದೆ ಪ್ಯಾಾಡ್ ಗಳ ನಾಶಕ್ಕಾಾಗಿ ವೈಜ್ಞಾಾನಿಕವಾದ ಯಂತ್ರವನ್ನು ಅಲ್ಲಲ್ಲಿ ಅಳವಡಿಸಿದ್ದರು. ಆದರೆ ಈಗ ಶುಚಿ ಪ್ಯಾಾಡ್ ಗಳ ಸರಬರಾಜು ನಿಲ್ಲಿಸಲಾಗಿದೆ.
ಮುಟ್ಟಿಿನ ಸಂದರ್ಭದಲ್ಲಿ ಹೆಣ್ಮುಕ್ಕಳು ಅನೇಕ ಸಮಸ್ಯೆೆ. ಸಮಾಜಿಕವಾಗಿ ಮುಜಗರಕ್ಕೊೊಳಗಾಗುತ್ತಾಾರೆ. ನೈಸರ್ಗಿಕವಾಗಿರುವ ಈ ಕ್ರೀೆಯೆಯ ಸಂದರ್ಭದಲ್ಲಿ ಶಾಲಾ ವಿದ್ಯಾಾರ್ಥಿನಿಯರಿಗೆ ಶುಚಿ ಪ್ಯಾಾಡ್ ಮುಂದುವರಿಸಬೇಕೆಂದು ವಿದ್ಯಾಾರ್ಥಿನಿಯರು ಆಗ್ರಹಿಸಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ಒಟ್ಟು 27162 ಮಕ್ಕಳಿಗೆ ಶುಚಿ ಪ್ಯಾಾಡ್ ಪ್ರತಿ ತಿಂಗಳು ನೀಡಬೇಕು. ಆದರೆ ಈಗ ಸರಕಾರದಿಂದ ಶುಚಿ ಪ್ಯಾಾಡ್ ಸರಬರಾಜು ಇಲ್ಲ. ಈ ಕುರಿತು ಇಲಾಖೆಯವರ ಗಮನಕ್ಕೆೆ ತಂದಿದ್ದೇವೆ ಎನ್ನುತ್ತಾಾರೆ ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ.
ವಿದ್ಯಾಾರ್ಥಿನಿಯರಲ್ಲಿ ಹಾಜರಾತಿ ಹೆಚ್ಚಳ. ಶುಚಿತ್ವಕ್ಕೆೆ ಮಹತ್ವ ನೀಡುವ ಸ್ಯಾಾನಿಟರ್ ಪ್ಯಾಾಡ್ ಬಳಕೆಗಾಗಿ ಶುಚಿ ಪ್ಯಾಾಡ್ ಗಳನ್ನು ಮತ್ತೆೆ ನೀಡಬೇಕಾಗಿರುವುದು ಅವಶ್ಯವಿದೆ. ಈ ಹಿಂದೆ ಇದ್ದ ಯೋಜನೆ ಮುಂದುವರಿಸಿ ಎನ್ನುವುದು ವಿದ್ಯಾಾರ್ಥಿನಿಯರ ಬೇಡಿಕೆಯಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ