Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೋಲಿಯೊ ಹನಿ ಮಕ್ಕಳಿಗೆ ಸಂಜೀವಿನಿ - ಮಾರುತಿ ಮಾಸ್ಟರ್

ಸುದ್ದಿಮೂಲ ವಾರ್ತೆ ಬೀದರ್, ಡಿ.22:
ಪಲ್ಸ್ ಪೋಲಿಯೊ ಹನಿ ಮಕ್ಕಳಿಗೆ ಸಂಜೀವಿನಿ ಇದ್ದ ಹಾಗೆ. ಪಾಲಕರು ಮಕ್ಕಳ ಅರೋಗ್ಯದ ಕಡೆ ಹೆಚ್ಚಿಿನ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಮಾಸ್ಟರ್ ಹೇಳಿದರು.
ಬೀದರ ತಾಲ್ಲೂಕಿನ ಸಿರ್ಸಿ(ಎ) ಗ್ರಾಾಮದಲ್ಲಿ ಇಂದು ಪಲ್ಸ್ ಪೋಲಿಯೊ ಕಾರ್ಯಕ್ರಮ ನಿಮಿತ್ತ ಗ್ರಾಾಮದಲ್ಲಿ ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ವತಿಯಿಂದ ಹಮ್ಮಿಿಕೊಂಡ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುದ್ದು ಮಕ್ಕಳಿಗೆ ಲಸಿಕೆ ಹಾಕಿ ಮಾತಾನಾಡಿದರು.
ಹಿಂದೆ ಪೋಲಿಯೊ ರೋಗದಿಂದ ಕೈ ಕಾಲು ಒಂಕಾಗುವುದು, ತುಟಿಗಳು ಹರಿಯುವುದು, ದೇಹದ ವಿವಿಧ ಭಾಗಗಳು ವಿಕರಿತವಾಗಿ ಇರುವುದನ್ನು ಸರಕಾರ ಗಮನಿಸಿ ಪೋಲಿಯೊ ಲಸಿಕೆ ಮುಖಾಂತರ ಮಕ್ಕಳಲ್ಲಿ ಬರುವ ಅಂಗವಿಕಲತೆ ನಿವಾರಣೆಗೆ ಮುಂದಾಗಿ ಸರಕಾರ ಪೋಲಿಯೊ ಮುಕ್ತ ಗ್ರಾಾಮವನ್ನಾಾಗಿ ಮಾಡಲು ಪಣ ತೊಟ್ಟು ಪ್ರತಿವರ್ಷ ವಿನೂತನ ಕಾರ್ಯಕ್ರಮಗಳು ಹಮ್ಮಿಿಕೊಂಡು ಸಂಪೂರ್ಣ ಪೋಲಿಯೊ ಮುಕ್ತ ಗ್ರಾಾಮವನ್ನಾಾಗಿ ಮಾಡಲು ಹೊರಟಿದು ತುಂಬ ಸಂತೋಷದ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಲಿಯೊ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸರಕಾರಿ ಆಯುರ್ವೇದಿಕ್ ಆಸ್ಪತ್ರೆೆಯ ವೈದ್ಯರಾದ ಡಾ.ವೈಶಾಲಿ, ಕಿರಿಯ ಪ್ರಾಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ವಿಜಯಲಕ್ಷ್ಮಿಿ, ಗ್ರಾಾಮದ ಮುಖಂಡ ಅಡಿವೆಪ್ಪಾಾ ಶೇರಿಕಾರ್, ಅಂಗನವಾಡಿ ಕಾರ್ಯಕರ್ತೆಯರಾದ ಡಾರತಿ ವಿಜ್ಜಿಿ, ಜಗದೇವಿ , ರೇಷ್ಮಾಾ ಕಳ್ಳಿಿ, ಪೂಜಾ ಕರೆಪನೋರ, ಆಶಾ ಕಾರ್ಯಕರ್ತೆರಾದ ಕಲ್ಪನಾ ಈರಕಾರ, ಗೌರಮ್ಮಾಾ ಬಗದಲಕರ, ಮುದ್ದು ಮಕ್ಕಳು,ಹಾಗೂ ಮಕ್ಕಳ ಪಾಲಕರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ