Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿ.ಪಂ ಸಿಇಓ ಬಳಿಗೆ ಶಿವಮಾಲಾಧಾರಿಗಳು ತುರುಕನಡೋಣಿಯಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಒತ್ತಾಯ

ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಾಮಕ್ಕೆೆ ಕುಡಿಯುವ ನೀರು ಸಮಸ್ಯೆೆ ತಲೆದೋರಿದ್ದು ತಕ್ಷಣ ಪರಿಹರಿಸಲು ಹಾಗೂ ನೀರಿನ ಹೆಸರಲ್ಲಿ ಆದ ಅವ್ಯವಹಾರ ತನಿಖೆ ಮಾಡಲು ಗ್ರಾಾಮದ ಶಿವಮಾಲಾಧಾರಿಗಳು, ಪಂಚಾಯತಿ ಸದಸ್ಯರು ಒತ್ತಾಾಯಿಸಿದರು.
ಇಂದು ನಗರದ ಜಿಲ್ಲಾಾ ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಸಿಇಓ ಅವರಿಗೆ ದೂರು ಸಲ್ಲಿಸಿ ಪೂರತಿಪ್ಲಿಿ ಪಂಚಾಯಿತಿ ವ್ಯಾಾಪ್ತಿಿಯ ಗ್ರಾಾಮದಲ್ಲಿ ಇನ್ನೂ ಬೇಸಿಗೆ ಬಂದಿಲ್ಲ ಕುಡಿಯುವ ನೀರಿನ ಸಮಸ್ಯೆೆ ಎದುರಾಗಿದೆ. ಪರಿಹರಿಸಲು ಪಿಡಿಓ, ಸದಸ್ಯರು ಹಣದ ಕೊರತೆ ಎಂದು ಹೇಳುತ್ತಿಿದ್ದಾಾರೆ. ನೀರಿಲ್ಲದೆ ಗ್ರಾಾಮದಲ್ಲಿ ಬದುಕುವುದು ಹೇಗೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು. ತಾವು ಶಿವಮಾಲೆ ಹಾಕಿದ್ದು ಬಳಸಲೂ ನೀರಿಲ್ಲಘಿ. ಇನ್ನೂ ಕುಡಿಯುವ ನೀರು ಕೇಳುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಬೋರವೆಲ್, ಪೈಪಲೈನ್ ಮಾಡದೆ ಕಾಮಗಾರಿ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಿಸಿ ಸುಮಾರು 30 ಲಕ್ಷ ರೂ ಹಣ ದುರ್ಬಳಕೆ ಮಾಡಿದ್ದಾಾರೆ. ದುರ್ಬಳಕೆ ಮಾಡಿಕೊಂಡವರು, ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಾಮದಿಂದ ವಾರ್ಷಿಕ ವಿವಿಧ ಮೂಲದ ತೆರಿಗೆಯಿಂದಲೆ ಸುಮಾರು 7 ಲಕ್ಷ ರೂ ಪಂಚಾಯಿತಿಗೆ ಪಾವತಿಸಲಾಗುತ್ತಿಿದೆ. ಅದೇ ಮೊತ್ತ ಖರ್ಚು ಮಾಡಿದರೂ ಊರಿಗೆಲ್ಲ ನೀರು ಪೂರೈಸಬಹುದು ಎಂದು ಸಿಇಓ ಅವರ ಗಮನ ಸೆಳೆದರು.
ಈ ಬಗ್ಗೆೆ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸಲಾಗುವುದು. ನಾಳೆಯಿಂದಲೇ ನೀರಿನ ಟ್ಯಾಾಂಕರ್ ಬಿಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಯಲ್ಲಪ್ಪಘಿ, ಮಲ್ಲಿಕಾರ್ಜುನ ಹೂಗಾರ, ಶಿವಮಾಲಾಧಾರಿಗಳಾದ ರಮೇಶ, ತಿಮ್ಮಪ್ಪಘಿ, ಬಸಪ್ಪಘಿ, ಹುಸೇನಿ, ಬಸವರಾಜ, ಚಿನ್ನಿಿಘಿ, ಈರಣ್ಣಘಿ, ಚಂದ್ರು ವಿಶ್ವಕರ್ಮ, ವೀರೇಶ ಸೇರಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ