Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿರವಾರ : 60ನೇ ಶಿವಾನುಭವ ಗೋಷ್ಠಿ ಸತ್ಸಂಗದಿಂದ ಜೀವನದ ಅನುಭವ - ಮಿರ್ಜಾಪುರ

 ಸುದ್ದಿಮೂಲ ವಾರ್ತೆ ಸಿರವಾರ, ಜ.12:
ಸತ್ಸಂಗದಲ್ಲಿ ಸಿಗುವ ಆಧ್ಯಾಾತ್ಮಿಿಕ ಜ್ಞಾನದಿಂದ, ಜೀವನದ ಅನುಭವ ತಿಳಿಯಲು ಸಾಧ್ಯ ಎಂದು ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪುರ ಹೇಳಿದರು.
ಅವರು ರವಿವಾರ ಪಟ್ಟಣದ ಸಜ್ಜಲಶ್ರೀ ಶಾಖಾ ಮಠದಲ್ಲಿ 60ನೇ ತ್ರೈಮಾಸಿಕ ಶಿವಾನುಭವ ಗೋಷ್ಠಿಿಯಲ್ಲಿ ಮಾತನಾಡಿದರು.
ಗುರುವಿನಲ್ಲಿ ಭಕ್ತಿಿ ಇಡಬೇಕು, ನಮ್ಮ ಕಷ್ಟಗಳು ಕರಗಿ ಹೋಗುತ್ತದೆ, ಗುರುಸೇವೆ ಮಾಡಬೇಕು, ಸಜ್ಜಲಶ್ರೀ ಮಠದ ಲಿಂ.ಶರಣಮ್ಮ ತಾಯಿ ಅವರ ಜೀವನ ಚರಿತ್ರೆೆ ಅರಿತುಕೊಂಡು ತಿಳಿಯಬೇಕು ಎಂದರು.
ನಂತರ ವೇ.ದೊಡ್ಡ ಬಸವರಾಜ ಶಾಸೀಗಳಿಂದ ತಮ್ಮ ಅನುಭವದ ನುಡಿಯಲ್ಲಿ ನಮ್ಮ ಜೀವನದ ಸಾರ ಅರಿತವರು ಶರಣರಾಗುತ್ತಾಾರೆ, ಸರಳ ಜೀವನ ಶರಣರದು ಆಡಂಬರದ ಜೀವನ ಅಲ್ಲ ಸಮಾಜದ ಚಿಂತನೆ ಮಾಡುವವರು, ತ್ಯಾಾಗಮಯ ಜೀವನ ನಡೆಸಿದವರು ಶರಣರಾಗುತ್ತಾಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಗುಡದೂರು ಬಸವಾರ್ಯ ತಾತನವರ ಸಂಗೀತ ಪಾಠ ಶಾಲೆಯ ವಿದ್ಯಾಾರ್ಥಿಗಳು ಸಂಗೀತ ನಡೆಸಿಕೊಟ್ಟರು. ಪರಮ ಪೂಜ್ಯ ಶ್ರೀ ದೊಡ್ಡ ಬಸವಾರ್ಯ ತಾತನವರು ದಿವ್ಯಸಾನಿಧ್ಯ ವಹಿಸಿದ್ದರು. ಇದರಲ್ಲಿ ಪ.ಪಂ.ಮಾಜಿ ಅಧ್ಯಕ್ಷ ವೈ.ಭೂಪನಗೌಡ, ಜಿ.ವೀರೇಶ, ಈಶಪ್ಪ ಹೂಗಾರ, ಸುರೇಶ ಗಲಗ, ಎಂ.ರುದ್ರಗೌಡ, ಚನ್ನಪ್ಪ ಚನ್ನೂರು, ಅಮರೇಶ ಸಾಹುಕಾರ್ ಚಾಗಭಾವಿ, ಸಿರವಾರ, ಆಲೂಡ್, ಗಣದಿನ್ನಿಿ, ಚಾಗಭಾವಿ ಸೇರಿದಂತೆ ವಿವಿಧ ಗ್ರಾಾಮದ ಮಹಿಳೆಯರು, ಮಕ್ಕಳು ಅನೇಕ ಭಕ್ತರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ