Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೀತಾರಾಮ ತಾಂಡಾ ಗ್ರಾ. ಪಂ ಚುನಾವಣೆ ಶೇ. 87.20 ಶಾಂತಿಯುತ ಮತದಾನ

 ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.21:
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಸೀತಾರಾಮ ತಾಂ ಡಾ ಗ್ರಾಾಪಂ ವ್ಯಾಾಪ್ತಿಿಯ 8 ಸ್ಥಾಾನಗಳಿಗೆ ಸಾರ್ವತ್ರಿಿಕ ಚುನಾವಣೆ ನಡೆದಿದ್ದು, ಭಾ ನುವಾರ ಶಾಂತಿಯುತ ಮತದಾನ ನಡೆದಿದ್ದು, ಶೇ. 87.20 ಮತದಾನ ದಾಖಲಾಗಿದೆ.
ಬೆಳಗ್ಗೆೆ 7 ಗಂಟೆಯಿಂದ ಪ್ರಾಾರಂಭವಾದ ಮತದಾನ ಪ್ರಕ್ರಿಿಯೆ ಬಿರುಸಿನಿಂದ ಸಾಗಿ ಒಟ್ಟು ಮತದಾರರು 2,842 ಮತದಾರ ಪೈಕಿ 2504 ಮತದಾರರು ತ ಮ್ಮ ಹಕ್ಕು ಚಲಾಯಿಸಿದರು. 1307 ಪುರುಷ ಮತದಾರರು, 1197 ಮಹಿಳಾ ಮತದಾರರು ಮತ ಚಲಾಯಿಸಿದರು.ಶೇ. 8 7.20 ಮತದಾನ ದಾಖಲಾಗಿದೆ.
ಎಂಟು 8 ಸ್ಥಾಾನಗಳಿಗೆ ಬರೋಬ್ಬರಿ 23 ಜನ ಅಭ್ಯರ್ಥಿಗಳು ಕಣದಲ್ಲಿದ್ದಾ ರೆ. ಸೀತಾರಾಮ ತಾಂಡಾದಲ್ಲಿ 4 ಸ್ಥಾಾನಗಳಿವೆ. ನಲ್ಲಾಪುರದಲ್ಲಿ 3 ಮತ್ತು ಚಿನ್ನಾಾ ಪುರ ಗ್ರಾಾಮದಲ್ಲಿ ಒಂದು ಸ್ಥಾಾನವಿದೆ. 23 ಅ ಭ್ಯರ್ಥಿಗಳು ಕಣದಲ್ಲಿದ್ದು, ಮತ ದಾರರು ಇವರ ಭವಿಷ್ಯ ಬರೆದಿದ್ದಾರೆ.
ಸೀತಾರಾಂತಾಂಡಾದಲ್ಲಿ ನಾಲ್ಕು ಸ್ಥಾಾನಗಳಿಗೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ನಾಲ್ಕು ಸ್ಥಾಾನಗಳಿಗೆ 1089 ಮತದಾರರು ಹಕ್ಕು ಚಲಾಯಿಸಿದ್ದು, ಶೇ.89. 23ರಷ್ಟು ಮತದಾನ ದಾಖಲಾಗಿದೆ. ನಲ್ಲಾಪುರದಲ್ಲಿ ಮೂರು ಸ್ಥಾಾನಗಳಿಗೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.1025 ಮತದಾರರು ಹಕ್ಕುಚಲಾಯಿಸಿದ್ದು, ಶೇ. 88ರಷ್ಟು ಮತದಾನ ದಾಖಲಾಗಿದೆ. ಇನ್ನೂ ಹೊಸ ಚಿನ್ನಾಾಪುರ ಗ್ರಾಾಮದಲ್ಲಿ ಒಂ ದು ಸ್ಥಾಾನಕ್ಕೆೆ ಮೂವರು ಕಣದಲ್ಲಿದ್ದು, 390 ಮತದಾರರು ಹಕ್ಕು ಚಲಾಯಿಸಿ ದ್ದಾರೆ. ಶೇ.83ರಷ್ಟು ಮತದಾನ ದಾಖಲಾಗಿದೆ.
ನಗರದ ತಹಸೀಲ್ದಾಾರ ಕಚೇರಿಯಲ್ಲಿ ಡಿ.24ರಂದು ಬೆಳಗ್ಗೆೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಿಕೇರಿ, ಎಸ್ಪಿಿ ಎಸ್. ಜಾಹ್ನವಿ ಮತಗಟ್ಟೆೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಎಸ್ಪಿಿ ಮಂಜುನಾಥ್, ಡಿವೈಎಸ್ಪಿಿ ಡಾ. ಮಂಜುನಾಥ್ ತಳವಾರ, ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ, ಕಮಲಾಪುರ ಪಿ ಎಸ್ ಐ ಸಂತೋಷ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ