Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಸ್ಮಿತ್ ಅಥ್ಲೆಟಿಕ್ ಲೀಗ್ ಪಂದ್ಯಾಾವಳಿ ಸಮಾರೋಪ ವಿಜೇತರಿಗೆ ಬಹುಮಾನ ವಿತರಣೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸುದ್ದಿಮೂಲ ವಾರ್ತೆ ರಾಯಚೂರು, ನ.30:
ರಾಯಚೂರು ಅಥ್ಲೆೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾದ ಖೇಲೋ ಇಂಡಿಯಾ ಅಸ್ಮಿಿತ್ ಅಥ್ಲೆೆಟಿಕ್ ಪಂದ್ಯಾಾವಳಿ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಗರದ ಜಿಲ್ಲಾಾ ಕ್ರೀಡಾಂಗಣದಲ್ಲಿ ಜರುಗಿದ ಎರಡು ದಿನಗಳ ಅಥ್ಲೆೆಟಿಕ್ ಪಂದ್ಯದಲ್ಲಿ 14 ಮತ್ತು 16 ವಯೋಮಿತಿಯಲ್ಲಿ ಎಲ್ಲ ವಿಜೇತರು ಮುಂದೆ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
14 ವರ್ಷದ ಕ್ರೀಡಾಪಟುಗಳ ಟ್ರೈಥಲಾನ್-ಎ ಪಂದ್ಯಾಾವಳಿಯಲ್ಲಿ ಮಿಲೋನ ಪ್ರಥಮ, ಸಮೀನ ದ್ವಿಿತೀಯ, ಲಿಂಬಿನಿ ತೃತೀಯ ಸ್ಥಾಾನ ಪಡೆದಿದ್ದಾರೆ.
ಟ್ರೈಥಲಾನ್-ಬಿ ರಲ್ಲಿ ಪಂದ್ಯಾಾವಳಿಯಲ್ಲಿ ಗೀತಾ ಪ್ರಥಮ, ಕೆ.ಹೇಮಲತಾ ದ್ವಿಿತೀಯ, ಹರಿಪ್ರಿಿಯಾ ತೃತೀಯ ಸ್ಥಾಾನ ಪಡೆದಿದ್ದಾರೆ.
ಟ್ರೈಥಲಾನ್-ಸಿ ರಲ್ಲಿ ರಾಜೇಶ್ವರಿ ಪ್ರಥಮ, ಮೈತ್ರಿಿ ದ್ವಿಿತೀಯ ,ಮೋನಿಕಾ ತೃತೀಯ ಸ್ಥಾಾನ ಪಡೆದಿದ್ದಾರೆ.
16 ವರ್ಷದ ಕ್ರೀಡೆಯಲ್ಲಿ 60 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿಿ ಪ್ರಥಮ ಸ್ಥಾಾನ ಗಳಿಸಿದರೆ, ಸಿಂಚನಾ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
600 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿಿ ಪ್ರಥಮ, ಮಮತಾ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
ಎತ್ತರ ಜಿಗಿತದಲ್ಲಿ 1.15 ಮೀ ಎತ್ತರ ಜಿಗಿದು ವಿಜಯಲಕ್ಷ್ಮಿಿ ಪ್ರಥಮ, ಸುವರ್ಣ ದ್ವಿಿತೀಯ, ಸಂಗೀತಾ ತೃತೀಯ ಸ್ಥಾಾನ ಗಳಿಸಿದರು.
ಡಿಸ್ಕಸ್ ಥ್ರೋೋನಲ್ಲಿ ಐಶು ಪ್ರಥಮ, _ನಂದಿನಿ ದ್ವಿಿತೀಯ, ಸೌಭಾಗ್ಯ ತೃತೀಯ ಸ್ಥಾಾನ ಗಳಿಸಿದರು.
ಉದ್ದ ಜಿಗಿತದಲ್ಲಿ (5 ಮೀಟರ್ ಅಪ್ರೋೋಚ್)ಪಂದ್ಯಾಾವಳಿಯಲ್ಲಿ ಪೂರ್ಣಿಮ ಪ್ರಥಮ, ಸುವರ್ಣ ದ್ವಿಿತೀಯ, ಸಿಂಚನಾ ತೃತೀಯ ಸ್ಥಾಾನ ಗಳಿಸಿದರು.
ಗುಂಡು ಎಸೆತ(3 ಕೆ.ಜಿ) ಕ್ರೀಡೆಯಲ್ಲಿ ಸೌಭಾಗ್ಯ ಪ್ರಥಮ, ನಂದಿನಿ ದ್ವಿಿತೀಯ, ಐಶು ತೃತೀಯ ಸ್ಥಾಾನ ಗಳಿಸಿದರು.
ಜಾವಿಲಿನ್ ಥ್ರೋೋ(10 ಮಿ ಅಪ್ರೋೋಚ್,500 ಗ್ರಾಾಂ) ಕ್ರೀಡೆಯಲ್ಲಿ ಸೌಭಾಗ್ಯ ಪ್ರಥಮ, ಹಾರಿಕಾ ದ್ವಿಿತೀಯ, ಸುಧಾ ತೃತೀಯ ಸ್ಥಾಾನ ಗಳಿಸಿದರು.
ಈ ಸಂದರ್ಭದಲ್ಲಿ ಅಥ್ಲೆೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪಿ. ಚಂದ್ರಶೇಖರ್ ರೆಡ್ಡಿಿ ,ಪ್ರಧಾನ ಕಾರ್ಯದರ್ಶಿ ಕೆ. ತಿಮ್ಮಾಾರೆಡ್ಡಿಿ, ಗೌರವಾಧ್ಯಕ್ಷ ಕೆ. ಸತ್ಯನಾರಾಯಣ, ಹಿರಿಯ ಉಪಾಧ್ಯಕ್ಷ ರಾಜಕುಮಾರ, ಉಪಾಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿಿ, ಭಗತ್ ಸಿಂಗ್, ಜಂಟಿ ಕಾರ್ಯದರ್ಶಿಗಳಾದ ಬೆಲ್ಲಂ ಕಿರಣ್, ಗೋಪಿನಾಥ್, ಎನ್ ಶ್ರೀನಿವಾಸ್, ನರಸಪ್ಪ, ವಿನೋದ್, ರವಿ, ಧನಂಜಯ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ