Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜಮುಖಿ ಚಿಂತನೆಯುಳ್ಳ ನಾಯಕ ವೈ.ಡಿ.ಅಣ್ಣಪ್ಪ : ಶ್ರೀಗಳು

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.29:
ಅಣ್ಣಪ್ಪನವರು ಶ್ರೀಮಂತರಿದ್ದರೂ ಸಹ ಬಡವ, ದೀನ, ದಲಿತರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರಿಗೂ ಯಾವುದೇ ಬೇಧಭಾವವಿಲ್ಲದೇ ಸಹಕಾರ ನೀಡುತ್ತಾಾ ಬಂದಿದ್ದಾರೆ, ಇಡೀ ತಾಲ್ಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸ್ಪಂದಿಸಿ, ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿಿದ್ದಾರೆ, ಇಂದು ಇವರ ಹುಟ್ಟುಹಬ್ಬ, ದೇವರು ಆರೋಗ್ಯ ವನ್ನು ಕೊಟ್ಟು ಕಾಪಾಡಲಿ ಎಂದು ಕೂಡಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಾಮಿಗಳು ಶುಭ ಹಾರೈಸಿದರು.
ಆವರು ತಾಲ್ಲೂಕಿನ ಅರಸೀಕೆರೆ ಗ್ರಾಾಮದ ಬಿ.ಡಿ.ಸಿ.ಸಿ. ಬ್ಯಾಾಂಕ್ ನಿರ್ದೇಶಕರಾದ ವೈ.ಡಿ.ಅಣ್ಣಪ್ಪ ರವರ 46ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಿಕೊಂಡ ವಿವಿಧ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೈ.ಡಿ.ಅಣ್ಣಪ್ಪನವರಿಗೆ ಅವರ ತಂದೆ ತಾಯಿ ಕೊಟ್ಟ ಸಂಸ್ಕಾಾರದಿಂದ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಿಯಾಗಿದ್ದಾರೆ. ದೇವೇಂದ್ರಪ್ಪ ನವರಿಗೆ ಅವರ ತಾಯಿ ಗಂಗಮ್ಮ ನವರು ಹಾಕಿ ಕೊಟ್ಟ ಮಾರ್ಗದರ್ಶ ನದಲ್ಲಿ ಕುಟುಂಬವನ್ನು ನಡೆಸಿಕೊಂಡು ಬಂದಿದ್ದಾರೆ, ಅಜ್ಜಿಿಯ ಭಕ್ತಿಿ, ಶ್ರದ್ದೆಯಿಂದ ಅಣ್ಣಪ್ಪನವರು ನಡೆದುಕೊಂಡು ಬಂದಿದ್ದಾರೆ ಎಂದು ಹೇಳಿದರು.
ನೀಲಗುಂದದ ಚನ್ನಬಸವ ಶಿವಯೋಗಿಗಳು ಮಾತನಾಡಿ ದೇವೇಂದ್ರಪ್ಪನವರ ಆಚಾರ ವಿಚಾರಗಳನ್ನು ಮಗನಾದ ಅಣ್ಣಪ್ಪನವರು ನಡೆಸಿಕೊಂಡು ಬರುತ್ತಿಿದ್ದಾರೆ, ಇಡೀ ಹರಪನಹಳ್ಳಿಿ ತಾಲೂಕಿನಲ್ಲಿ ಬಡವರ,ಶ್ರೀಮಂತರ ಯಾರ ಕಾರ್ಯಕ್ರಮವೇ ಇರಲಿ ಅದರಲ್ಲಿ ಪಾಲ್ಗೊೊಂಡು ಹಸನ್ಮುಖಿಯಾಗಿ ಸ್ಫೂರ್ತಿ ತುಂಬುತ್ತಾಾರೆ.ಈಗಾಗಲೇ ಅಣ್ಣಪ್ಪನವರು ಎಲ್ಲರ ಹೃದಯವನ್ನು ಗೆದ್ದಿದ್ದಾರೆ, ಮುಂದೊಂದು ದಿನ ಸಮಾಜ ಸೇವೆ ಮಾಡಲಿಕ್ಕೆೆ ಒಬ್ಬ ಯೋಗ್ಯ ವ್ಯಕ್ತಿಿ ಬೇಕು, ಆ ವ್ಯಕ್ತಿಿ ಅಣ್ಣಪ್ಪರೇ ಅಗಲಿ ಎಂಬ ಅಸೆ ಎಲ್ಲರ ಮನಸಿನಲ್ಲಿದೆ, ಅದು ಈಡೇರಬೇಕು, ಇಂದು ಅಣ್ಣಪ್ಪರ ಜನ್ಮದಿನ, ಇವರಿಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊಟ್ಟೂರಿನ ಶಿವಯೋಗಿ ರಾಜೇಂದ್ರ ಮಹಾ ಸ್ವಾಾಮಿಗಳು, ವೈ. ದೇವೇಂದ್ರಪ್ಪ, ಯರಬಳ್ಳಿಿ ಉಮಾಪತಿ, ಅಣ್ಣಪ್ಪನವರ ಮಕ್ಕಳಾದ ಚಂದನ, ಸಾನ್ವಿಿ ಮಾತನಾಡಿದರು.ಅಣ್ಣಪ್ಪನವರ ಭಾವಚಿತ್ರವಿರುವ 2026ನೇ ವರ್ಷದ ಕ್ಯಾಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಇಡೀ ಹರಪನಹಳ್ಳಿಿ ತಾಲ್ಲೂಕಿನ ಸ್ನೇಹಿತರು, ಅಭಿಮಾನಿ ಬಳಗದವರು, ಹಿತೈಷಿಗಳು, ಎಲ್ಲಾ ಸಮಾಜದ ಮುಖಂಡರು, ಕಾರ್ಯಕರ್ತರು ವೈ.ಡಿ.ಅಣ್ಣಪ್ಪ ನವರಿಗೆ ಸನ್ಮಾಾನಿಸಿ, ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವೈ. ದೇವೇಂದ್ರಪ್ಪ ಸುಶೀಲಮ್ಮ, ಎಚ್ ಕೆ ಹಾಲೇಶ್ ವಕೀಲರು. ಯರಬಳ್ಳಿಿ ಉಮಾಪತಿ, ಪ್ರಶಾಂತ್ ಪಾಟೀಲ್, ಲಕ್ಷ್ಮಿಿದೇವಿ ಅಣ್ಣಪ್ಪ, ನಂಜನಗೌಡ, ಮುತ್ತಗಿವಾಗೀಶ್. ಬನಶಂಕರಿ ಮಂಜಣ್ಣ. ಣಿಯಾಪುರದ ಲಿಂಗರಾಜ್, ಯರಬಳ್ಳಿಿ ವಿಜಯ್ ಕುಮಾರ್, ಅರಸೀಕೆರೆಯ ಬಿ.ರಾಮಣ್ಣ, ಪೂಜಾರ ಮರಿಯಪ್ಪ. ಎ.ಮಿಂಚು, ವೈ.ಎ. ಪ್ರೀೀತಮ್, ಪರಶುರಾಮ್, ಶ್ರೀನಿವಾಸ್, ನಿಚ್ಚವ್ವನಹಳ್ಳಿಿ ಸುರೇಶ್, ಪತ್ರಕರ್ತರು, ತಾಲ್ಲೂಕಿನ ಎಲ್ಲಾ ಸಹಕಾರಿ ಸಂಘಗಳ ಸದಸ್ಯರು ಸಿಬ್ಬಂದಿಗಳು ಹಾಗು ಎಲ್ಲಾ ಪಕ್ಷದ ಮುಖಂಡರು ಹಾಗೂ ಗ್ರಾಾಮಸ್ಥರು ಶುಭ ಕೋರಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ