Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಕ್ಷಿಣ ಭಾರತದ ವಲಯ ಮಟ್ಟದ ಸೈದ್ಧಾಾಂತಿಕ ಅಧ್ಯಯನ ಶಿಬಿರ

 ಸುದ್ದಿಮೂಲ ವಾರ್ತೆ ರಾಯಚೂರು, ೆ.21:
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎ ಐ ಕೆ ಕೆ ಎಂ ಎಸ್ ) ಅಖಿಲ ಭಾರತ ಸಮಿತಿ ವತಿಯಿಂದ ದಕ್ಷಿಣ ಭಾರತದ ವಲಯ ಮಟ್ಟದ ಸೈದ್ಧಾಾಂತಿಕ ಅಧ್ಯಯನ ಶಿಬಿರ ರಾಯಚೂರಿನಲ್ಲಿ ಹಮ್ಮಿಿಕೊಳ್ಳಲಾಗಿತ್ತು.
ಸಂಘದ ಅಖಿಲ ಭಾರತ ಅಧ್ಯಕ್ಷ ಕಾ.ಸತ್ಯವಾನ್ ಮಾತನಾಡಿ, ದೇಶದಾದ್ಯಂತ ರೈತರ ಜ್ವಲಂತ ಸಮಸ್ಯೆೆಗಳ ವಿರುದ್ಧ ಬಲಿಷ್ಠವಾದ ಹೋರಾಟ ಬೆಳೆಸುತ್ತಿಿರುವ ಕ್ರಾಾಂತಿಕಾರಿ ರೈತ ಸಂಘಟನೆ. ರೈತ ಕೃಷಿ ಕಾರ್ಮಿಕರು ವೈಚಾರಿಕವಾಗಿ ಬಲಿಷ್ಠ ಗೊಳ್ಳುವುದು ಅವಶ್ಯಕವಾಗಿದೆ ಎಂದರು.
ರ್ತು ಮತ್ತು ಆಮದು ನೀತಿಗಳು ಹೊಸ ರೂಪ ತಾಳುತ್ತಿಿವೆ, ಮೊದಲು ಬೀಜ, ರಸಗೊಬ್ಬರಗಳಿಗೆ ಮತ್ತು ಟ್ರಾಾಕ್ಟರ್‌ಗಳಿಗೆ ಸಿಗುತ್ತಿಿದ್ದ ಸಬ್ಸಿಿಡಿಯನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸಹಕಾರ ನೀತಿ ಮೂಲಕ ಹಳ್ಳಿಿಗಳಲ್ಲಿನ ಸಹಕಾರ ಸಂಘಗಳ ನಾಶಕ್ಕೆೆ ಯೋಜನೆ ರೂಪಿಸಲಾಗಿದೆ ಎಂದರು.
ಇಂದು ಇಲ್ಲಿ ಆಳ್ವಿಿಕೆ ನಡೆಸುತ್ತಿಿರುವ ಬಂಡವಾಳಶಾಹಿ ವ್ಯವಸ್ಥೆೆ ತನಗೆ ಬೇಕಾದ ಎಲ್ಲಾ ರೀತಿಯ ರೈತ ವಿರೋಧಿ ಮತ್ತು ಕೃಷಿ ಕಾರ್ಮಿಕರ ವಿರೋಧಿ ನೀತಿಗಳನ್ನು ಒಂದರ ಮೇಲೊಂದರಂತೆ ಜಾರಿಗೆ ತಂದು, ಈ ದೇಶದ ದುಡಿಯುವ ಜನರ, ಕಾರ್ಮಿಕ, ರೈತರ ಬದುಕನ್ನು ಸಂಪೂರ್ಣವಾಗಿ ನಾಶಮಾಡಲು ಮುಂದಾಗಿದ್ದಾರೆ, ಇದರ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಿಿ, ಸಮಸ್ಯೆೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಇಂದು ವೈಚಾರಿಕ ತಿಳುವಳಿಕೆಯ ಅವಶ್ಯಕತೆ ಬಹಳ ಮುಖ್ಯವಾಗಿದೆ. ಆದ್ದರಿಂದ ದೇಶದ ಎಲ್ಲಾ ದುಡಿಯುವ ಜನರು ಒಂದಾಗಿ, ಸರಿಯಾದ ತಿಳುವಳಿಕೆ, ಸರಿಯಾದ ನಾಯಕತ್ವದ ಅಡಿಯಲ್ಲಿ ಹೋರಾಟ ಕಟ್ಟಲು ಮುಂದಾಗಬೇಕೆಂದರು.
ಈ ಶಿಬಿರದಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಶಂಕರ ಘೋಷ್, ರಾಜ್ಯಾಧ್ಯಕ್ಷ ಎಮ್. ಶಶಿಧರ, ಡಾ. ಸುನೀತ ಕುಮಾರ, ಬಿ.ಭಗವಾನ್ ರೆಡ್ಡಿಿ, ನಾಗಮ್ಮಾಾಳ್, ಲಕ್ಷ್ಮಣ, ಮಲ್ಲನ ಗೌಡ, ಕೀರ್ತಿ, ಗೋವಿಂದ್ ರಾಜನ್, ಸುರಳಿ ಅಂಡ್ಯಾಾವರ, ರಾಧಿಕಾ, ಮಹೇಶ.ಎಸ್.ಬಿ, ಗೋವಿಂದ, ಮಧು ತೋಲಗೇರಿ ಸಿದ್ದಮ್ಮ, ಾದ್ರೆೆ, ಮಹಾದೇವಮ್ಮ ಸೇರಿದಂತೆ ಹಲವಾರು ನಾಯಕರು ಮತ್ತು ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ