Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಷ್ಠಿಿತರ ಕಾಲೋನಿಯಲ್ಲಿ ನಾಯಿಗಳ ಅಬ್ಬರ, ಬೇಸರ ಗಾಯಗೊಂಡ ಆಕಳ ಕರು ಕೊಂದ ಬೀದಿ ನಾಯಿಗಳು

ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ರಸ್ತೆೆಯಲ್ಲಿ ಆಕಳು ಕರುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಸಾಯಿಸಿರುವ ಘಟನೆ ಜನ ಗಾಬರಿಗೊಳ್ಳುವಂತಾಗಿದೆ.
ಪ್ರತಿಷ್ಠಿಿತರು ವಾಸ ಮಾಡುವ ನಿಜಲಿಂಗಪ್ಪ ಕಾಲೋನಿ ವೃತ್ತದಲ್ಲಿ ಬೀದಿ ನಾಯಿಗಳು ಆಕಳು ಕರುವನ್ನ ಕಚ್ಚಿಿ ಸಾಯಿಸಿರುವ ಘಟನೆ ನಡೆದಿದೆ.ಅಪರಿಚಿತ ವಾಹನ ಡಿಕ್ಕಿಿ ಹೊಡೆದು ಗಾಯಗೊಂಡಿದ್ದ ಕರುವಿನ ಮೇಲೆ ನಾಯಿಗಳು ದಾಳಿ ಮಾಡಿ ಕೊಂದಿವೆ ಎಂದು ಸಾರ್ವಜನಿಕರು ತಿಳಿಸಿದ್ದಾಾರೆ.
ಗಾಯಗೊಂಡು ನೆಲಕ್ಕೆೆ ಬಿದ್ದಿದ್ದ ಕರುವನ್ನು ಹತ್ತಾಾರು ಬೀದಿ ನಾಯಿಗಳು ಸಿಕ್ಕ ಸಿಕ್ಕಲ್ಲಿ ಕಚ್ಚಿಿ ಕರುವನ್ನ ಕೊಂದು ಹಾಕಿವೆ. ಬೀದಿ ನಾಯಿಗಳ ಆಕ್ರಮಣ ಕಂಡು ಆತಂಕಗೊಂಡಿರುವ ಸಾರ್ವಜನಿಕರು ರಸ್ತೆೆಯಲ್ಲಿ ಓಡಾಡಲು ಹೆದರುವಂತಾಗಿದೆ. ನಿಯಂತ್ರಣಕ್ಕೆೆ ಬಾರದ ಬೀದಿ ನಾಯಿಗಳ, ಬೀಡಾಡಿ ದನಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ.
ಮಹಾನಗರ ಪಾಲಿಕೆಯವರು ಈ ಬಗ್ಗೆೆ ಸೂಕ್ತ ಕ್ರಮ ವಹಿಸಿ ಆತಂಕ ದೂರ ಮಾಡಬೇಕು ಇಲ್ಲವಾದರೆ ಮಕ್ಕಳು, ವೃದ್ದರ ಮೇಲೂ ಎರಗಿ ನಾಯಿಗಳು ಕೊಂದರೂ ಅಚ್ಚರಿ ಇಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾಾರೆ.
ಒಂದೇ ವಾರದಲ್ಲಿ ಕೇವಲ ಎರಡು ದಿನದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿಗಳು ಕಚ್ಚಿಿ ಗಾಯಗೊಳಿಸಿರುವ ಘಟನೆ ಬೆನ್ನಲ್ಲೆ ಕರುವಿನ ಮೇಲೆ ದಾಳಿ ಮಾಡಿವೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿಿದ್ದಾಾರೆ.
ಹಗಲಲ್ಲೇ ಬೀದಿಗೆ ಮಕ್ಕಳು, ವೃದ್ದರ ಬರಲು ಹೆದರಿಕೆಯಾಗುತ್ತಿಿದ್ದು ಕತ್ತಲಾದರೆ ಯಾವ ನಾಯಿ ಯಾರ ಮೇಲೆ ಎರಗುತ್ತದೊ ಎಂಬ ಭಯದಲ್ಲೆೆ ನಡೆದುಕೊಂಡು ಹೋಗುವಂತಾಗಿದೆ ಎಂದು ಮಹಿಳೆ ಸುಲೋಚನಮ್ಮ ದುಗುಢ ವ್ಯಕ್ತಪಡಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ