Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾವ್ಯ ಮನಸ್ಸಿನಿಂದ ಉಂಟಾಗುವ ಬೆಳಕು

ಸುದ್ದಿಮೂಲ ವಾರ್ತೆ
ಆನೇಕಲ್, ಮಾ.23:  ಕಾವ್ಯ ಮನಸ್ಸಿನಿಂದ ಉಂಟಾಗುವ ಬೆಳಕು ಎಂದು ಹಿರಿಯ ಸಾಹಿತಿ ಡಾ. ತಾ ನಂ ಕುಮಾರಸ್ವಾಮಿ ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ಚಿಕ್ಕೆರೆಯ ರಾಜಕುಮಾರ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ವಸಂತ ಗೀತ ಗಾಯನ ಹಾಗೂ ಯುಗಾದಿ ಕವಿಗೋಷ್ಠಿ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಶ್ರೇಷ್ಠ ಕವಿಗಳು ಅಧ್ಯಯನಶೀಲರಾಗಿ ಪಡೆದುಕೊಂಡ ಅನುಭವವನ್ನು ಕವಿತೆಗಳಾಗಿ ಹೊರ ತಂದು ಸಮಾಜಕ್ಕೆ ಹಂಚುತ್ತಾರೆ ಪರಂಪರೆಯನ್ನು ಉಳಿಸಿಕೊಳ್ಳಲು ಕವಿಗಳು ಬಹಳ ಮುಖ್ಯವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು

ಕಾರ್ಯಕ್ರಮದ ಆಶಯ ಭಾಷಣವನ್ನು ಮಾಡಿದ ಪ್ರಜ್ವಲ್ ಪ್ರಕಾಶನದ ಪ್ರಕಾಶಕರು ಹಾಗೂ ಹಿರಿಯ ಹೋರಾಟಗಾರರಾದ ಜಿಗಣಿ ಶಂಕರ್, ಸಮಾಜದಲ್ಲಿ ಅನೇಕರ ಋಣವನ್ನು ಉಂಡು ಬೆಳೆದಿರುತ್ತೇವೆ. ಆದರೆ ಅವರ ಋಣವನ್ನ ತೀರಿಸಲು ಮನುಷ್ಯ ವಿಫಲನಾಗುವುದು ಬಹಳ ಸೋಜಿಗ ಎನಿಸುತ್ತದೆ. ಕಾಲ ಎಲ್ಲವನ್ನು ನಿರ್ಧರಿಸುವ ಅದ್ಭುತ ಗುರುವಾಗಿದೆ ಸಾಹಿತಿಗಳು ಸಮಾಜದ ಆಸ್ತಿ ಇವರಿಂದ ಶಾಂತಿ ಸಮಾಧಾನ ಪ್ರೀತಿ ಮಮಕಾರಗಳು ದೊರೆಯುತ್ತವೆ ಎಂದು ತಿಳಿಸಿದರು.

ಹಿರಿಯ ಲೇಖಕರಾದ ಜಗನ್ನಾಥ್ ರಾವ್ ಬಹುಳೆ ಮಾತನಾಡಿ, ಕವಿ ಓದಿನ ತಪಸ್ಸಿನಲ್ಲಿ ಮುಳುಗಿ ಬಂದ ಅನುಭವವನ್ನು ಕವಿತೆಯಾಗಿಸಿದರೆ ಉತ್ಕೃಷ್ಟ ಕವಿತೆಯನ್ನು ಕಾಣಬಹುದಾಗಿದೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ