Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೋತಿ ನುಂಗಿದ್ದ ಹೆಬ್ಬಾಾವು ಸೆರೆ

ಸುದ್ದಿಮೂಲ ವಾರ್ತೆ ಕೊಪ್ಪಳ, ನ.08:
ಕೊಪ್ಪಳ ಜಿಲ್ಲೆೆಯ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಿಸಿದ್ದ ಹೆಬ್ಬಾಾವನ್ನು ಸ್ಥಳೀಯ ಯುವಕರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆೆ ಬಿಟ್ಟಿಿದ್ದಾಾರೆ.
ಕೊಪ್ಪಳದ ಬಸಾಪುರ ಸಮೀಪದ ಮೌಲಾಲಿ ದರ್ಗಾ ಬಳಿ ಇರುವ ವಿಜಯನಗರ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆೆ ತುಂಗಾಭದ್ರ ಎಡದಂಡೆ ಕಾಲುವೆ ಪ್ರದೇಶದಲ್ಲಿ ಕೋತಿಯೊಂದರ ಮೇಲೆ ಹೆಬ್ಬಾಾವು ದಾಳಿ ಮಾಡಿ, ಅದನ್ನು ಸುತ್ತಿಿಕೊಂಡಿರುವ ದೃಶ್ಯ ಕಂಡುಬಂದಿತ್ತು.ದಾಳಿ ನಡೆಸಿದ ಬಳಿಕ ಈ ಹೆಬ್ಬಾಾವು ಕಾಲುವೆಯ ನೀರಿನಲ್ಲಿ ಅವಿತುಕೊಂಡಿತ್ತು. ಇದರಿಂದಾಗಿ ಈ ಭಾಗದಲ್ಲಿ ಓಡಾಡುವ ರೈತರು ಮತ್ತು ದನಗಾಯಿಗರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು.
ಹೆಬ್ಬಾಾವಿನ ಉಪಸ್ಥಿಿತಿಯಿಂದಾಗಿ ಜನರು ಓಡಾಡಲು ಭಯಪಡುವಂತಾಗಿತ್ತು.ಆದರೆ ಆತಂಕಗೊಂಡಿದ್ದ ಜನರ ಮೊರೆಯನ್ನು ಆಲಿಸಿದ ಸ್ಥಳೀಯ ಯುವಕರು, ಸಮಯ ವ್ಯರ್ಥ ಮಾಡದೆ ಧೈರ್ಯದಿಂದ ಹೆಜ್ಜೆೆ ಇಟ್ಟಿಿದ್ದಾಾರೆ. ನೀರಿನಲ್ಲಿ ಅವಿತುಕೊಂಡಿದ್ದ ಭಾರೀ ಗಾತ್ರದ ಹೆಬ್ಬಾಾವನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಬಹಳ ಎಚ್ಚರಿಕೆಯಿಂದ ಹಿಡಿದಿದ್ದಾಾರೆ.
ನಿನ್ನೆೆ ರಾತ್ರಿಿ ಈ ಕಾರ್ಯಾಚರಣೆ ಯಶಸ್ವಿಿಯಾಗಿ ಮುಗಿಸಿದ ಯುವಕರು ನಂತರ ಈ ಹೆಬ್ಬಾಾವನ್ನು ಸುರಕ್ಷಿತವಾಗಿ ಅರಣ್ಯ ಭಾಗದಲ್ಲಿ ಬಿಟ್ಟಿಿದ್ದಾಾರೆ.ಯುವಕರ ಈ ಸಮಯಪ್ರಜ್ಞೆ ಮತ್ತು ಧೈರ್ಯದ ಕಾರ್ಯದಿಂದಾಗಿ ಹೆಬ್ಬಾಾವು ಸೆರೆಯಾಗಿದ್ದು, ದನಗಾಯಿಗರು ಮತ್ತು ರೈತರು ಸೇರಿದಂತೆ ಸ್ಥಳೀಯ ಜನರು ನಿಟ್ಟುಸಿರು ಬಿಟ್ಟಿಿದ್ದಾಾರೆ. ವನ್ಯಜೀವಿಗಳ ರಕ್ಷಣೆಯ ಜೊತೆಗೆ ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಿಸಿದ ಈ ಯುವಕರ ಕಾರ್ಯ ಶ್ಲಾಾಘನೀಯವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ