Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಗರು ಮತಗಳ್ಳತನ ಮಾಡುವ ಕಳ್ಳರು - ತಂಗಡಗಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಸೆ.28:
ಬಿಜೆಪಿಯವರು ಮತಗಳ್ಳತನ ಮಾಡಿ ಅಧಿಕಾರಕ್ಕೆೆ ಬಂದಿದ್ದಾಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಮಿಳುನಾಡಿನಲ್ಲಿ 39 ಜನ ಸಾವಾಗಿದೆ. ಈ ದುರಂತ ವಾಗಬಾರದಿತ್ತು. ಅಲ್ಲಿಯ ಮುಖ್ಯಮಂತ್ರಿಿ ಎಂ ಕೆ ಸ್ಟಾಾಲಿನ್ ರಾತ್ರಿಿಯೇ ಭೇಟಿ ನೀಡಿದ್ದಾಾರೆ. ಚಿತ್ರನಟ ವಿಜಯ ಮುಂಜಾಗ್ರತೆ ವಹಿಸಬೇಕಾಗಿತ್ತು ಎಂದು ಹೇಳಿದರು.
ಮಾಜಿ ಶಾಸಕ ಬಸವರಾಜ ದಡೇಸಗೂರು ಅವರು ವಿರುದ್ಧ ತಮ್ಮ ಹೇಳಿಕೆ ನೀಡಿರುವುದನ್ನು ಟೀಕಿಸಿದರು. ನಾನು ಕಾಂಗ್ರೆೆಸ್ಸಿಿನವರು ಹಣ ಪಡೆದಿದ್ದಾಾರೆ ಎಂದು ಆರೋಪಿಸಿದ್ದಾಾರೆ. ಆತನಿಗೆ ತನ್ನ ಅಧಿಕಾರ ಅವಧಿಯಲ್ಲಿ ನಡೆದುಕೊಂಡಿದ್ದು ನೆನಪಿಗೆ ಬಂದಿದೆ. ಈ ಪುಣ್ಯಾಾತ್ಮನೂ ಸಿಎಂ ಬಳಿ ಬಂದಿದ್ದ ಅದು ನೆನಪಿಲ್ಲ. ಕಾರ್ಖಾನೆಯ ವಿಷಯವಾಗಿ ಬಸವರಾಜ ದಡೇಸಗೂರು ಮಾತನಾಡುವಾಗ ಮುಖಂಡರು ಎದ್ದು ಹೋದರು. ಅವರೊಂದಿಗೆ ಇದ್ದವರು ನಗುತ್ತಿಿದ್ದರು ಅವರನ್ನು ಅಪಹಾಸ್ಯ ಮಾಡಿದ್ದಾಾರೆ.ದಡೇಸಗೂರು ಬುದ್ದಿಗೇಡಿ ಅದನಾ. ದಡೇಸಗೂರು ಮಾಡಿರುವ ಆರೋಪಕ್ಕೆೆ ಹುರುಳಿಲ್ಲ ಎಂದರು.
ಹಾಸ್ಟೆೆಲ್ ಗುತ್ತಿಿಗೆಯಲ್ಲಿ ಹಣ ಪಡೆದಿದ್ದಾಾರೆ ಎಂದು ಆರೋಪಿಸುತ್ತಾಾರೆ. ಆತ ಸೋತಿದ್ದಾಾನೆ ಮಾತನಾಡುತ್ತಾಾನೆ. ಆತನ ಬಗ್ಗೆೆ ಮಾತನಾಡೋದು ಹೊಲಸಿನ ಮೇಲೆ ಕಲ್ಲು ಒಗೆದಂತೆ. ಬಲ್ಡೋೋಟಾ ಕಂಪನಿ ಕಾರ್ಖಾನೆಗೆ ವಿರೋಧಿಸಿ ಹೋರಾಡುವ ಜನರ ಪರವಾಗಿ ನಾವಿದ್ದೇವೆ ಎಂದು ಹೇಳಿದರು.
ಅಕ್ರಮ ಮರಳು, ಮರಂ ಸಾಗಾಟಕ್ಕಾಾಗಿ ಕನಕಗಿರಿ ಇನ್ಸೆೆಕ್ಟರ್ ಮಾತನಾಡಿರುವ ಆಡಿಯೋ ಈ ಬಗ್ಗೆೆ ಸ್ಪಷ್ಠತೆ ನನಗೆ ಇಲ್ಲ ಎಂದರು.
ಸಮಿಕ್ಷೆಯಲ್ಲಿ ಎರಡು ತೊಂದರೆಯಾಗಿತ್ತು. ನಿನ್ನೆೆ ಸಿಎಂ ಡಿಸಿಗಳ ಸಭೆಯ ನಂತರ ಸರಿಪಡಿಸಲಾಗಿದೆ. ಈಗಾಗಲೇ 56 ಲಕ್ಷ ಜನ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊೊಳ್ಳುವದಿಲ್ಲ ಎಂದಿರುವ ಪ್ರಲ್ಹಾಾದ ಜೋಶಿಯವರಿಗೆ ಬಡವರ ಬಗ್ಗೆೆ ಕಾಳಜಿ ಇಲ್ಲ. ಈ ಕಾರಣಕ್ಕೆೆ ಈ ರೀತಿ ಹೇಳಿಕೆ ನೀಡಿದ್ದಾಾರೆ. ಬಿಜೆಪಿಯವರು ಸಣ್ಣತನ ಪ್ರದರ್ಶನ ಮಾಡಿದ್ದಾಾರೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ