Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಶೇ 1 ಕ್ಕಿಂತ ಹೆಚ್ಚು ಜನ ವಿಶ್ವಕರ್ಮ ಜನರಿದ್ದಾರೆ

 

ಸುದ್ದಿಮೂಲವಾರ್ತೆ

ಕೊಪ್ಪಳ,ಜೂ.11:ರಾಜ್ಯದಲ್ಲಿ ಶೇ 1 ಕ್ಕಿಂತ ಹೆಚ್ಚು ಜನ ವಿಶ್ವಕರ್ಮ ಜನರಿದ್ದಾರೆ. ದೇಶದಲ್ಲಿ 10 ಕೋಟಿ ಜನರಿದ್ದಾರೆ.

ವಿಶ್ವಕರ್ಮರು ರೈತರಿಗೆ ನಾಗರಿಕರಿಗೆ ಬೆನ್ನಲುಬಾಗಿ ನಿಂತಿದೆ. ಪ್ರತಿ ಸಮಾಜಕ್ಕೆ ಸಂವಿದಾನ ಬದ್ದವಾಗಿ ಸಿಗಬೇಕಾದರೆ ಅವರಿಗೆ ಮೀಸಲಾತಿ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ ಪಿ ನಂಜುಂಡಿ ಹೇಳಿದರು.

ಅವರು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಕಾಯಕ ಸಮಾಜದ ನಿರ್ಲಕ್ಷಿತರಿಗೆ ಸಂವಿದಾನದಲ್ಲಿ ಮೀಸಲಾತಿ ನೀಡಬೇಕು. ಸರಕಾರ ಸೌಲಭ್ಯ ನೀಡುವ ಆಶೀರ್ವಾದವಿಲ್ಲ. ಸಮಾಜವು ನಿಂತ ನೀರಾಗಿದೆ. ಸಮಾಜದಿಂದ ಹೋರಾಟ ಫಲವಾಗಿ ಜಯಂತಿಗಳನ್ನು ಆಚರಿಸಲು ಸಾಧ್ಯವಾಗಿದೆ.

ರಾಜ್ಯದಲ್ಲಿ ಬೆಳೆದಿರುವ ಸಮಾಜಗಳೇ ಬೆಳೆದಿವೆ. ಆದರೆ ಕುಲಕಸಬು ಮಾಡುವ ಅಲ್ಲಿಯೇ ಉಳಿದಿವೆ. ದೇವರಾಜ್ ಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಮೀಸಲಾತಿ ನೀಡಬೇಕು. ಆದರೆ ವಿಶ್ವಕರ್ಮ ಸಮಾಜವು ಹಿಂದುಳಿದ ಆಯೋಗದ ಮುಂದೆ ಮಾಹಿತಿ ನೀಡಲು ವಿಫಲವಾಗಿದೆ. ಹಿಂದುಳಿದ ವರ್ಗಗಳಲ್ಲಿ ಎಂತೆಂಥ ಸಿಂಹ ಹುಲಿಗಳ ಸಮಾಜದವರು ಇದ್ದಾರೆ. ನಮಗೆ ಮೀಸಲಾತಿ ಕೇಳುವ ಶಕ್ತಿ ಇದ್ದಿಲ್ಲ ಎಂದರು.

ದೇವರುಗಳನ್ನು ಮಾಡುವ ಸಮಾಜದವರು ಈಗ ಹೊಟೆಲ್ ಗಾರೆ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಶಕ್ತಿ ಇಲ್ಲದೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಸರಕಾರದಲ್ಲಿಯೂ ಕುಲಶಾಸ್ತ್ರ ಅಧ್ಯಯನದ ವರದಿಯ ನಂತರ ಮೀಸಲಾತಿ ನೀಡುವ ಭರವಸೆ ಇದೆ.

ಮೀಸಲಾತಿ ನೀಡುವಾಗ ಸಮಾಜದವರು ತಮ್ಮ ನೈಜತೆಯ ಜೀವನದ ಬಗ್ಗೆ ಹೇಳಲಿ. ಇನ್ನೂ ಐದು ವರ್ಷದಲ್ಲಿ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಭರವಸೆ ಇದೆ. ಕುಲಕಸಬುಗಳಿಗೆ ಪ್ರೋತ್ಸಾಹ ನೀಡಬೇಕು. ಈ ಕುರಿತು ರಾಜ್ಯಾದಾದ್ಯಂತ ಹೊಬಳಿ ಮಟ್ಟದಲ್ಲಿ ಸಮಾಜದ ಸಮಾವೇಶ ಮಾಡಲಾಗುತ್ತಿದೆ ಎಂದರು.

ರಾಜಕೀಯ ಬಲಿಷ್ಠವಾಗಿರುತ್ತೊ ಅಲ್ಲಿ ಅವರ ಮಾತುಗಳನ್ನು ಸರಕಾರ ಕೇಳುತ್ತಿವೆ. ಆದರೆ ಸಣ್ಣ ಸಮಾಜಗಳಿಗೆ ಧ್ವನಿಗಳಿಲ್ಲದೆ ಸರಕಾರ ಮಾತನಾಡುತ್ತಿಲ್ಲ. ಸಮಾಜಕ್ಕಾಗಿ ನಾನು ಸದನದಲ್ಲಿ ಗಟ್ಟಿಯಾಗಿ ಮಾತನಾಡುತ್ತೇನೆ ಆದರೆ ಸಂಬಂಧಿಸಿದ ಮಂತ್ರಿಗಳನ್ನು ಅಲ್ಲಿ ಮೊಟುಕುಗೊಳಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ಮಂಗಳೂರು ಜಿಲ್ಲಾ ಗೌರವಾಧ್ಯಕ್ಷ, ಜಯರಾಂ ಪತ್ತಾರ, ಮೌನೇಶ. ಮಂಜುಳಾ ಜಿಲ್ಲಾ ಮಹಿಳಾ ಅಧ್ಯಕ್ಷೆ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ