Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು, ನಾಳೆ ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆ ಕಾರ್ಯಾಗಾರ

ಸುದ್ದಿಮೂಲ ವಾರ್ತೆ ರಾಯಚೂರು , ಡಿ.02:
ನಗರದ ಕೃಷಿ ವಿಶ್ವ ವಿದ್ಯಾಾಲಯದ ಸಭಾಂಗಣದಲ್ಲಿ ಡಿ.3 ಹಾಗೂ 4 ರಂದು ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆೆ ಕುರಿತ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಮಾಹಿತಿ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ ಎಂದು ಸೆಲ್ಕೋೋ ೌಂಡೇಶನ್ ವ್ಯವಸ್ಥಾಾಪಕ ಣೀಂದ್ರ ಸಿಂಗ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕರ್ನಾಟಕ ಗ್ರಾಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನ, ಮಹಾನಗರ ಪಾಲಿಕೆ ಹಾಗೂ ಸೆಲ್ಕೋೋ ೌಂಡೇಶನ್ ಸಂಯುಕ್ತಾಾಶ್ರಯದಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರ, ರೈತರ ಮತ್ತು ವಿಕಲಚೇತನರ ಜೀವನೋಪಾಯ, ಬ್ಯಾಾಂಕ್ ಸಾಲ ಸೌಲಭ್ಯ ಮಾರುಕಟ್ಟೆೆ ಕುರಿತು ತಜ್ಞರು ಮಾಹಿತಿ ಒದಗಿಸಲಿದ್ದಾಾರೆ ಎಂದರು.
ಕೂಲಿ, ಉದ್ಯೋೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪಿಿಸಲು ಇದ್ದ ಊರುಗಳಲ್ಲಿಯೆ ಉದ್ಯೋೋಗ ಸೃಜಿಸುವ ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಿಡಿ ಕುರಿತು ಅರಿವು ಮೂಡಿಸುವ ಈ ಕಾರ್ಯದಲ್ಲಿ ಸುಮಾರು ಮೂರು ಸಾವಿರ ಮಹಿಳೆಯರು ಭಾಗವಹಿಸುವ ನಿರೀಕ್ಷೆೆಯೊಂದಿಗೆ ವ್ಯವಸ್ಥೆೆ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.
ಕೃಷಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಾಧ್ಯಾಾಪಕರಾದ ಡಾ.ವಿಜಯಕುಮಾರ ಪಲ್ಲೇದ್ ಮಾತನಾಡಿ, ಕೃಷಿ ಇಂಜಿನಿಯರಿಂಗ್ ವಿದ್ಯಾಾರ್ಥಿಗಳ ಆವಿಷ್ಕಾಾರ ಮಾಡಿದ ಸೌರ ಲಕ, ವಿದ್ಯುತ್ ಉಪಕರಣ, ಬೆಳೆಗಳಲ್ಲಿ ಕೀಟ ರಕ್ಷಣೆ, ಸೋಲಾರ ಬೇಲಿ ಕುರಿತು ಸೋಲಾರ ಸಾಮಾಗ್ರಿಿಗಳ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸದುಪಯೋಗದ ಬಗ್ಗೆೆ ಸಮಗ್ರ ಮಾಹಿತಿ, ಪ್ರಾಾತ್ಯಕ್ಷಿಿಕೆ ನೀಡಲಾಗುತ್ತಿಿದೆ ಎಂದು ಹೇಳಿದರು.
ಎರಡು ದಿನಗಳ ಕಾರ್ಯಾಗಾರವನ್ನು ಕೃಷಿ ವಿವಿ ಕುಲಪತಿ ಡಾ.ಹನುಮಂತಪ್ಪ ಉದ್ಘಾಾಟಿಸಿ ಚಾಲನೆ ನೀಡಲಿದ್ದು ಜಿಲ್ಲಾಾಧಿಕಾರಿ ಕೆ.ನಿತೀಶ, ಸಿಇಓ ಈಶ್ವರ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬೀನ ಮಹೋಪಾತ್ರ ಸೇರಿ ಇತರರು ಭಾಗವಹಿಸಲಿದ್ದಾಾರೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ೌಂಡೇಶನ್‌ನ ಸ್ಫೂರ್ತಿ, ಪ್ರತಾಪ, ವಿನೋದ, ಸಂತೋಷ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ