Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಾಣಿಗ ಸಮಾಜದಿಂದ ಎಸಿ ಹಂಪಣ್ಣ ಸಜ್ಜನಗೆ ಸನ್ಮಾನ

 ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ಇತ್ತೀಚಿಗೆ ಯಾದಗಿರಿ ಜಿಲ್ಲೆಯಿಂದ ವರ್ಗಾವಣೆಗೊಂಡು ರಾಯಚೂರು ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಹಂಪಣ್ಣ ಸಜ್ಜನ್ ಅವರನ್ನು ರಾಯಚೂರು ಗಾಣಿಗ ಸಮಾಜದ ಮುಖಂಡರು ಸನ್ಮಾಾನಿಸಿ ಗೌರವಿಸಿದರು.
ಆಯುಕ್ತ ನಿವಾಸದಲ್ಲಿ ಸನ್ಮಾಾನಿಸಿದ ಜಿಲ್ಲಾ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪ ಸಜ್ಜನ್ ಮಾತನಾಡಿ, ಈಗಾಗಲೇ ನಮ್ಮ ರಾಯಚೂರು ತಹಶೀಲ್ದಾಾರ ಆಗಿ ಸೇವೆ ಸಲ್ಲಿಸಿ ಯಾವುದೇ ಕಪ್ಪುು ಚುಕ್ಕೆೆಯಿಲ್ಲದೆ ಉತ್ತಮ ಸೇವೆ ಮಾಡಿದ್ದು ಬಡ್ತಿಿ ಹೊಂದಿ ಪುನಃ ನಮ್ಮ ರಾಯಚೂರಿಗೆ ಆಗಮಿಸಿದ್ದು ಸಂತೋಷವಾಗಿದೆ ಮುಂದಿನ ಸೇವಾ ದಿನಗಳು ಸುಖಮಯವಾಗಿರಲಿ ಎಂದು ಹಾರೈಸಿದರು.
ರಾಯಚೂರು ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಬಸಪ್ಪ ಹಳ್ಳಿಿ ಮಾತನಾಡಿ, ಡಾ. ಹಂಪಣ್ಣ ಸಜ್ಜನವರು ಒಬ್ಬ ಒಳ್ಳೆೆಯ ದಕ್ಷ ಅಧಿಕಾರಿಯಾಗಿ ನಮ್ಮೆೆಲ್ಲರಿಗೂ ಮಾರ್ಗದರ್ಶಕರಾಗಿ ಎಲ್ಲರಿಗೂ ಮಾದರಿಯಾಗಿರುವುದು ನಮಗೆ ಅಭಿಮಾನವಿದೆ ಎಂದರು.
ಸನ್ಮಾಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಹಂಪಣ್ಣ ಸಜ್ಜನ್ ಅಭಿಮಾನ, ಪ್ರೀೀತಿ, ವಿಶ್ವಾಾಸಕ್ಕೆೆ ಕೃತಜ್ಞತೆ ಸಲ್ಲಿಸಿದರು. ಸಮಾಜದ ಜನರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಾದರಿಯ ವ್ಯಕ್ತಿಿಗಳಾಗಲು ಮಕ್ಕಳಿಗೆ ಉನ್ನತ ಹುದ್ದೆಗಳಿಗೆ ಕಳುಹಿಸಿ ಅವರಿಗೆ ಬೇಕಾಗುವ ಮಾರ್ಗದರ್ಶನ ಮಾಡಲು ಸಿದ್ಧನಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಅಚ್ಚ ವಿರುಪಾಕ್ಷಿ ಸಿರವಾರ, ಬಸವರಾಜಪ್ಪ ಸಜ್ಜನ್ ಮಾನ್ವಿಿಘಿ, ಪ್ರಭುಲಿಂಗಪ್ಪ ಸಜ್ಜನ್ ದೇವಸೂಗುರು, ಹಿರಿಯರಾದ ಶಂಕ್ರಪ್ಪ ಸಜ್ಜನ್, ಉಮಾಶಂಕರ ವಕೀಲ್, ಶಶಿರಾಜ್ ಮಸ್ಕಿಿ, ರಾವುತರಾವ್ ಬರೂರ, ರವಿ ಗೋಡಿಹಾಳ, ಶಿವರಾಜಪ್ಪ ಯಾಪಲದಿನ್ನಿಿ, ಪ್ರಭಾಕರ ಸಜ್ಜನ್, ಮಲ್ಲಪ್ಪ ವಡ್ಲೂರು, ಬಸವರಾಜಪ್ಪ ಅತ್ತನೂರು, ರಮೇಶ್ ಗಿಲ್ಲೆಸೂಗುರು, ಚಂದ್ರು ಯರಗೇರಾ ಸೇರಿದಂತೆ ಸಮಾಜದ ಮುಖಂಡರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ