Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇದಾರ ಕೇತಯ್ಯ, ಹರ್ಡೆಕರ್ ಮಂಜಪ್ಪ, ಸಿದ್ದೇಶ್ವರಶ್ರೀಗಳಿಗೆ ನುಡಿನಮನ

ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಇಂದು ನಗರದ ಬಸವ ಕೇಂದ್ರದಲ್ಲಿ ಶರಣ ಮೇದಾರ ಕೇತಯ್ಯನವರ, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮರಣೆ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಾಮಿಗಳ ನುಡಿನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಮಹಾದೇವಪ್ಪ ಏಗನೂರ ಹರ್ಡೇಕರ ಮಂಜಪ್ಪನವರ ಬಗ್ಗೆೆ ಮಾತನಾಡಿ, ದಾಸಿಯ ಪುತ್ರನಾಗಿದ್ದ ಇವರು ಸಮಾಜದ ಕೀಳರಿಮೆಯಿಂದ ಬೇಸತ್ತು ಆರ್ಯ ಸಮಾಜದತ್ತ ಆಕರ್ಷಿತರಾಗಿದ್ದರು. ಶಿಕ್ಷಕರಾಗಿದ್ದ ಇವರಿಗೆ ಆ ಶಾಲೆಯ ಮುಖ್ಯ ಗುರುಗಳಾದ ಸಂಗಯ್ಯಬಸಯ್ಯನವರು ಒಂದು ವಚನದ ತಾಡೋಲೆಯನ್ನು ತೋರಿಸಿದರು. ಶಿಕ್ಷಕ ವೃತ್ತಿಿಗೆ ರಾಜೀನಾಮೆ ನೀಡಿ, ಪತ್ರಕರ್ತರಾಗಿ ಧನುರ್ದಾರಿ ಪತ್ರಿಿಕೆಯನ್ನು ಆರಂಭಿಸಿ, ಈ ಮೂಲಕ ಸ್ವತಂತ್ರ ಹೋರಾಟಕ್ಕಾಾಗಿ ಯುವಕರನ್ನು ಸೆಳೆಯಲು ಅನೇಕ ಲೇಖನಗಳನ್ನು ಪ್ರಕಟಿಸುತ್ತಿಿದ್ದರು ಎಂದು ಮೆಲಕು ಹಾಕಿದರು.
ಪರಮಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಾಮಿಗಳ ಕುರಿತು ಮಾತನಾಡಿದ ಬಸವಪ್ರಭು, ಸಾಮಾಜಿಕ ಒಳಿತಿಗಾಗಿ, ಯುವಜನತೆಗೆ ನೈತಿಕ, ಆಧ್ಯಾಾತ್ಮಿಿಕ, ವೈಜ್ಞಾನಿಕ ಮನೋಭಾವನೆ ತುಂಬಿ ಉತ್ತಮ ನಾಗರಿಕರನ್ನಾಾಗಿ ಮಾಡುವ ಗುರಿಯನ್ನಿಿಟ್ಟುಕೊಂಡು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿಯೂ ಕೂಡಾ ಪ್ರವಚನ ಮಾಡಿ ಜನಮನ್ನಣೆ ಗಳಿಸಿದರು. ಎಂದರು.
ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಇಂಜಿನಿಯರ್, ಎ. ವೀರಭದ್ರಪ್ಪ, ಮಹಾಂತಗೌಡ ಸಿಂಧನೂರು, ಸರೋಜಾ ಮಾಲಿಪಾಟೀಲ್, ಮಲ್ಲಿಕಾರ್ಜುನ ಗುಡಿಮನಿ, ಡಾ: ಪ್ರಿಿಯಾಂಕಾ ಗದ್ವಾಾಲ್, ಪಿ. ಸೋಮಶೇಖರ ಮುಂತಾದವರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ