Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುದಗಲ್ : ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

ಸುದ್ದಿಮೂಲ ವಾರ್ತೆ ಮುದಗಲ್, ನ.26:
ಪಟ್ಟಣದ ತಾವರಗೇರ ರಸ್ತೆೆಯ ಬೆಟ್ಟದ ಮೇಲಿರುವ ಐತಿಹಾಸಿಕ ಹಾಲಬಾವಿ ವೀರಭದ್ರೇೇಶ್ವರ ದೇವಸ್ಥಾಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಮಂಗಳವಾರ ಜರುಗಿತು.
ಬೆಳಿಗ್ಗೆೆ ದೇವಸ್ಥಾಾನದ ಅರ್ಚಕ ಸಿದ್ದಯ್ಯಸ್ವಾಾಮಿ ಸಾಲಿಮಠ ಮಹಾರುದ್ರನ ಶಿಲಾಮೂರ್ತಿಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿಸಿದರು.
ಸಾಯಂಕಾಲ ದೇವಸ್ಥಾಾನದ ಪ್ರಾಾಂಗಣದಲ್ಲಿ ಶ್ರದ್ಧಾಾ- ಭಕ್ತಿಿಯಿಂದ ಭಕ್ತರು ಪ್ರಣತಿಯಲ್ಲಿ ಸಾವಿರಾರು ದೀಪಗಳು ಹಚ್ಚುವ ಮೂಲಕ ಮಹಾದೀಪೋತ್ಸವ ಸಂಭ್ರಮದಿಂದ ಆಚರಿಸಿ ಮಹಾರುದ್ರನ ಕೃಪೆಗೆ ಪಾತ್ರರಾದರು. ಬಲೂನಿನ ಬುಟ್ಟಿಿಯಲ್ಲಿ ದೀಪ ಹಚ್ಚಿಿ ಆಕಾಶಕ್ಕೆೆ ಹಾರಿ ಬಿಟ್ಟು ಭಕ್ತರು ಮಹಾರುದ್ರನ ಜಯಘೋಷ ಮೊಳಗಿಸಿದರು. ನಂತರ ದೇವಸ್ಥಾಾನದಲ್ಲಿ ಮಹಾಪ್ರಸಾದ, ಅಯ್ಯಪ್ಪಸ್ವಾಾಮೀ ಮಾಲಾಧಾರಿಗಳಿಂದ ಭಜನೆ ಸೇವೆ ನಡೆಯಿತು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೇಶ ಪಾಟೀಲ್, ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆೆ, ಹನುಮಂತ ನಾಯಕರಿಗೆ ಕಾರ್ಯಕ್ರಮದಲ್ಲಿ ಸನ್ಮಾಾನಿಸಲಾಯಿತು.
ಚೆನ್ನವೀರಪ್ಪ ಸೌದ್ರಿಿ, ಸಿದ್ದಲಿಂಗಯ್ಯ ಗಚ್ಚಿಿನಮಠ, ವೀರಭದ್ರಯ್ಯ ಯರದಿಹಾಳ, ವೀರಭದ್ರಯ್ಯ ಸರಗಣಾಚಾರಿ, ಸಂಗಪ್ಪ ಕೊಡೆಕಲ್, ಶರಣಪ್ಪ ಸಜ್ಜನ್, ಈರಪ್ಪ ಹಡಪದ, ಈರಣ್ಣ ಗುಡೂರು, ವಿರುಪಾಕ್ಷಪ್ಪ ಸಜ್ಜನ್, ಬಸವರಾಜ ಕೊಟ್ಟೂರು, ಹನುಮಂತ ಉಪ್ಪಾಾರ, ಗಂಗಾಧರ ಮಡಿವಾಳ, ಮಹಾಂತೇಶ ಬನ್ನಿಿಗೋಳ, ಪ್ರಭುಸ್ವಾಾಮೀ, ಶರಣಬಸವ ಅಂಗಡಿ, ಗುರುರಾಜ ದೇಶಪಾಂಡೆ, ರಹಿಮಾನ ಬೇಗ ಹಾಗೂ ಮಹಿಳೆಯರು, ಮಕ್ಕಳು, ಸಕಲ ಸದ್ಭಕ್ತರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ