Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಷ್ಟಾಚಾರ ಉಲ್ಲಂಘಿಸಿದ ತೆಗ್ಗಿನಮಠ ಶ್ರೀ ಗಳು : ಹೋರಾಟಗಾರ ವೆಂಕಟೇಶ್ ಆರೋಪ

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.01:
ಪಟ್ಟಣದ ಹಳೆ ಬಸ್ ನಿಲ್ದಾಾಣದ ಆವರಣದಲ್ಲಿ ಡಿಸೆಂಬರ್ 29 ರಂದು ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ವಿವಿಧ ಅಭಿವೃದ್ಧಿಿ ಕಾಮಗಾರಿಗಳ ಶಂಕುಸ್ಥಾಾಪನೆ ಮತ್ತು ಉದ್ಘಾಾಟನೆ ಕಾರ್ಯಕ್ರಮದಲ್ಲಿ ಆಹ್ವಾಾನ ನೀಡದಿದ್ದರೂ ಪ್ರತಿಷ್ಠಿಿತ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಶಾಖಾಮಠವಾದ ಹರಪನಹಳ್ಳಿಿ ತೆಗ್ಗಿಿನಮಠದ ಮಠಾಧೀಶರಾದ ಶ್ರೀ ವರಸದ್ಯೋೋಜಾತ ಸ್ವಾಾಮಿಯವರು ಭಾಗವಹಿಸಿ ಶಿಷ್ಟಾಾಚಾರ ಉಲ್ಲಂಘನೆ ಮಾಡಿ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ ಎಂದು ಕರ್ನಾಟಕ ರೈತ ಮಿತ್ರ ಸಂಘದ ರಾಜ್ಯಾಾಧ್ಯಕ್ಷ ಹೆಚ್ ವೆಂಕಟೇಶ್ ಪತ್ರಿಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಘಟನೆ ಕುರಿತು ಪತ್ರಿಿಕೆ ಪ್ರಕಟಣೆ ನೀಡುವ ಅವರು ಹರಪನಹಳ್ಳಿಿ ಇತಿಹಾಸದ ಆಧ್ಯಾಾತ್ಮಿಿಕ ಮೇರು ಪರ್ವತದಂತಿರುವ ತೆಗ್ಗಿಿನಮಠದ ಶ್ರೀಗಳ ಈ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಾಸವಾಗಿದೆ. ಮಾರ್ಗದರ್ಶನ ನೀಡಬೇಕಾದ ಗುರುಗಳೇ ಕಾರ್ಯಕ್ರಮಕ್ಕೆೆ ಆಹ್ವಾಾನ ಇಲ್ಲದಿದ್ದರೂ ಅದರಲ್ಲಿಯೂ ರಾಜಕೀಯ ಸಮಾರಂಭದಲ್ಲಿ ಭಾಗವಹಿಸಿರುವುದು ಅನೇಕ ಪ್ರಶ್ನೆೆಗಳನ್ನು ಹುಟ್ಟು ಹಾಕಿದೆ. ರಾಜಕಾರಣದ ಬಗ್ಗೆೆ ಸ್ವಾಾಮಿಗಳಿಗೆ ಆಸಕ್ತಿಿ ಇದೆಯೋ ಅಥವಾ ಕುತೂಹಲವೋ ಇಲ್ಲವೇ ಶಾಸಕರು ತಮ್ಮ ಸಮುದಾಯದವರು ಎನ್ನುವ ಸಲಿಗೆಯಿಂದ ವೇದಿಕೆಯನ್ನು ಅಲಂಕರಿಸಿದ್ದರೋ ಗೊತ್ತಿಿಲ್ಲ ಆದರೆ ನೆರೆದಿದ್ದ ಸಭೀಕರ ಮುಂದೆ ಶ್ರೀಗಳ ಗೌರವದ ಜೊತೆಗೆ ಶ್ರೀಮಠದ ಘನತೆಯನ್ನು ಹಾಳು ಮಾಡುವಂತೆ ಕಾಣುತ್ತಿಿತ್ತು.
ವರಸದ್ಯೋೋಜಾತ ಶ್ರೀಗಳು ವಯಸ್ಸಿಿನಲ್ಲಿ ತುಂಬಾ ಚಿಕ್ಕವರಿರಬಹುದು ಆದರೆ ಶ್ರೀಮಠದ ಹಿರಿಮೆ ಪರಂಪರೆ ತುಂಬಾ ದೊಡ್ಡದಾಗಿದೆ. ಶ್ರೀಗಳು ಇನ್ನೂ ಆಧ್ಯಾಾತ್ಮಿಿಕ ವಿಷಯದಲ್ಲಿ ಅನುಭವ ಹೊಂದಬೇಕಿದೆ ಹಾಗೂ ರಾಜಕಾರಣದ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕಿದೆ. ಶ್ರೀಮಠದ ಆಡಳಿತಾಧಿಕಾರಿಗಳಾದ ಟಿ.ಎಂ.ಚಂದ್ರಶೇಖರಯ್ಯನವರು ವರಸದೋಜಾತ ಶ್ರೀಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಶ್ರೀಮಠದ ಘನತೆ, ಗೌರವವನ್ನು ಎತ್ತಿಿ ಹಿಡಿಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿರುತ್ತಾಾರೆ .
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ