Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿ ರಾಮ್ ಜಿ ವಿರೋಧಿಸುತ್ತಿರುವುದು ಹಾಸ್ಯಾಸ್ಪದ- ಟೆಂಗಿನಕಾಯಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.14:
ಕೇಂದ್ರ ಸರಕಾರ ನರೇಗಾ ಹೆಸರು ಮಾತ್ರವಲ್ಲ ಯೋಜನೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾಾನಗೊಳಿಸುವ ಉದ್ದೇಶದಿಂದ ವಿಕಸಿತ ಭಾರತ ಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿದೆ ಆದರೆ ಅದಕ್ಕೆೆ ಕಾಂಗ್ರೆೆಸ್ ವಿರೋಧ ಮಾಡುತ್ತಿಿರುವುದು ಹಾಸ್ಯಾಾಸ್ಪದವಾಗಿದೆ ಎಂದು ಹುಬ್ಬಳ್ಳಿಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಕಾಂಗ್ರೆೆಸ್ಸಿಿನವರಿಗೆ ಯೋಜನೆಗಳಲ್ಲಿ ಅಂಶಕ್ಕೆೆ ವಿರೋಧವೊ ಅಥವಾ ಹೆಸರಿಗೊ ಎಂಬುವದನ್ನು ಸ್ಪಷ್ಠಪಡಿಸಬೇಕು. ಕಾಂಗ್ರೆೆಸ್ ಸುಳ್ಳಿಿನ ಸರಮಾಲೆ ಹೇಳುತ್ತಿಿದೆ. ಅವರು ಗ್ರಾಾಮ ಪಂಚಾಯತಿ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ ಎನ್ನುತ್ತಾಾರೆ ಇದು ಸುಳ್ಳು. ಯೋಜನೆಯಲ್ಲಿ 100-120 ದಿವಸಕ್ಕೆೆ ಹೆಚ್ಚಳ ಮಾಡಿ. ಸಣ್ಣ ಪುಟ್ಟ ಬದಲಾವಣೆ ಮಾಡಿ ಪಂಚಾಯತಿ ಅಧಿಕಾರ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿ ರಾಮ್ ಜಿ ಯೋಜನೆಯನ್ನು ಸಿಎಂ ಸೇರಿ ಎಲ್ಲರೂ ಸರಿಯಾಗಿ ಓದಬೇಕು. ಈ ಹಿಂದೆ ಜವಾಹರ ರೋಜಗಾರ ಯೋಜನೆಯ ಹೆಸರು ಬದಲಾಯಿಸಿದ್ದು ಕಾಂಗ್ರೆೆಸ್ ಎಂಬುವುದನ್ನು ಮರೆಯಬಾರದು ಎಂದರು.
ಉದ್ಯೋೋಗ ಖಾತ್ರಿ ಯೋಜನೆಗೆ 2013-14 ರಲ್ಲಿ 33 ಸಾವಿರ ಕೋಟಿ ರೂಪಾಯಿ ಅನುದಾನ ಇತ್ತು. ಈಗ 2.86 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ನೂತನ ಪರಿಷ್ಕೃತ ಯೋಜನೆಯಿಂದ ಎಲ್ಲಾಾ ರೀತಿಯಿಂದ ಬಡವರಿಗೆ ಅನುಕೂಲವಾಗುವ ಯೋಜನೆ ಬದಲಾವಣೆಯಾಗಿದೆ ಎಂದರು.
ನರೇಗಾದಲ್ಲಿ 10 ಲಕ್ಷ ದೂರುಗಳು ಬಂದಿದ್ದವು. ಈಗ ದೂರುಗಳ ಸಂಖ್ಯೆೆ ಕಡಿಮೆಯಾಗಿದೆ. ಇನ್ನೂ ಬದಲಾವಣೆ ತರಲಾಗುವುದು. ಬಯೋಮೆಟ್ರಿಿಕ್, ಎಐ ಟೆಕ್ನಾಾಲಾಜಿ ಬಳಕೆ ಮಾಡಿ ನಿಗಾ ವಹಿಸಲಾಗಿದೆ ಯೋಜನೆಯಲ್ಲಿ ದುರಪಯೋಗ ತಡೆಯಲು ಕೇಂದ್ರ ಸರಕಾರ ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ. ಮಾಜಿ ಸಚಿವ ಹಾಲಪ್ಪ ಆಚಾರ. ಡಾ ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ.ಚಂದ್ರಶೇಖರ ಹಲಗೇರಿ. ಪ್ರಮೋದ ಕಾರಕೂನ, ಮಹೇಶ ಕ್ಯಾವಟರ್ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ