Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ೆ. 13, 14 ರಂದು ಯದ್ದಲದೊಡ್ಡಿ ಸಿದ್ದಲಿಂಗ ಶಿವಯೋಗಿಗಳ ಜಾತ್ರೆ, ರಥೋತ್ಸವ

ಸುದ್ದಿಮೂಲ ವಾರ್ತೆ ಸಿಂಧನೂರು, ೆ.08:
ತಾಲೂಕಿನ ಯದ್ದಲದೊಡ್ಡಿಿ ಸುವರ್ಣಗಿರಿ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ ಜಾತ್ರಾಾ ಮಹೋತ್ಸವ ಹಾಗೂ ಡಾ.ಸಿದ್ದಲಿಂಗಸ್ವಾಾಮೀಜಿಯ ಗುರು ವಂದನಾ ಕಾರ್ಯಕ್ರಮ ೆ.13 ಮತ್ತು 14 ರಂದು ನಡೆಯಲಿದೆಂದು ಶ್ರೀಮಠದ ಮಹಾಲಿಂಗಸ್ವಾಾಮೀಜಿ ತಿಳಿಸಿದ್ದಾಾರೆ.
ೆ.13 ರಂದು ಸಂಜೆ 7 ಗಂಟೆಗೆ ನಡೆಯುವ ರೈತರ ಹಿತ ಚಿಂತನಗೋಷ್ಠಿಿಯ ಸಾನಿಧ್ಯ ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲಸ್ವಾಾಮೀಜಿ ವಹಿಸುವರು. ಅಧ್ಯಕ್ಷತೆ ಚೀಕಲಪರ್ವಿ ರುದ್ರಮುನೇಶ್ವರಮಠದ ಸದಾಶಿವಸ್ವಾಾಮೀಜಿ ವಹಿಸುವರು. ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯ ಸ್ವಾಾಮೀಜಿ ನೇತೃತ್ವ ವಹಿಸುವರು. ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಾಟಿಸುವರು. ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಕೃಷಿ ಚಿಂತನೆ ನಡೆಸುವರು. ಅಡವಿ ಅಮರೇಶ್ವರದ ತೋಂಟದಾರ್ಯಸ್ವಾಾಮೀಜಿ, ಬಳ್ಳಾಾರಿ ಕಲ್ಯಾಾಣ ಸ್ವಾಾಮೀಜಿ, ಸಿರಗುಪ್ಪ ಬಸವ ಭೂಷಣ ಸ್ವಾಾಮೀಜಿ, ಯದ್ದಲದೊಡ್ಡಿಿ ಸಂಜಯಕುಮಾರ ಸ್ವಾಾಮೀಜಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಬಸನಗೌಡ ಬ್ಯಾಾಗವಾಟ, ಪ್ರತಾಪಗೌಡ ಪಾಟೀಲ್ ಭಾಗವಹಿಸಲಿದ್ದು ಜೀವಮಾನದ ಸಾಧನೆಗಾಗಿ ನ್ಯಾಾಯವಾದಿ ಡಿ.ಎಸ್.ಕಲ್ಮಠ, ಸಾವಯವ ಕೃಷಿ ಪ್ರಶಸ್ತಿಿ ಪುರಸ್ಕೃತ ಕೆ.ರಾಮನಗೌಡ ಮಾ.ಪಾ., ಸಮಾಜ ಸೇವೆ ಪ್ರಶಸ್ತಿಿ ಡಾ.ಚನ್ನಬಸವ ಹರಟೆನೂರರಿಗೆ ಪ್ರದಾನ ಮಾಡಲಾಗುವುದು.
ೆ.14 ರಂದು ಸಂಜೆ ಸಿದ್ದಲಿಂಗ ಶಿವಯೋಗಿಗಳ ರಥೋತ್ಸವ ನಡೆಯಲಿದೆ. ನಂತರ ನಡೆಯುವ ಗುರುವಂದನಾ ಹಾಗೂ ಧಾರ್ಮಿಕ ಚಿಂತನೆಗೋಷ್ಠಿಿ ಸಾನಿಧ್ಯ ಒಳಬಳ್ಳಾಾರಿ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ದಲಿಂಗಸ್ವಾಾಮೀಜಿ ವಹಿಸುವರು. ಅಧ್ಯಕ್ಷತೆ ಶಹಪೂರ ಗುರುಪಾದಸ್ವಾಾಮೀಜಿ ವಹಿಸಲಿದ್ದಾಾರೆ. ಉಗರಗೊಳ ಮಹಾಂತಸ್ವಾಾಮೀಜಿ, ಒಳಬಳ್ಳಾಾರಿ ಶ್ರೀಮಠದ ಬಸವಲಿಂಗಸ್ವಾಾಮೀಜಿ, ಅಂಕುಶದೊಡ್ಡಿಿ ವಾಮದೇವ ಶಿವಾಚಾರ್ಯ ಸ್ವಾಾಮೀಜಿ, ತುರ್ವಿಹಾಳ ಅಮರಗುಂಡ ಶಿವಾಚಾರ್ಯ ಸ್ವಾಾಮೀಜಿ ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದಾಾರೆಂದು ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ