Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಗಣ್ಣ- ರಾಘಣ್ಣ ಮಧ್ಯೆ ಪಂದ್ಯ

ಸುದ್ದಿಮೂಲವಾರ್ತೆ

ಕೊಪ್ಪಳ,ಆ.30:73 ವಯಸ್ಸಿನ ಸಂಸದ ಸಂಗಣ್ಣ ಕರಡಿ, 44 ವರ್ಷದ ಶಾಸಕ ಕೆ ರಾಘವೇಂದ್ರ ಹಿಟ್ನಾಳ. ಇಬ್ಬರು ರಾಜಕೀಯ ಅಖಾಡದಲ್ಲಿ ಜಿದ್ದಾಜಿದ್ದ ಪೈಪೋಟಿ ನಡೆಸಿದ್ದಾರೆ. ಇದೇ ಇಬ್ಬರು ಒಂದು ಆಟದ ಮೈದಾನದಲ್ಲಿಯೂ ಏದುರಾಳಿಯಾಗಿ ಪೈಪೋಟಿ ನೀಡಿದ್ದು ಕಂಡು ಬಂತು.

ಕೊಪ್ಪಳದ ರಾಜಕೀಯದಲ್ಲಿ ಹಿರಿಯ ವಯಸ್ಸಿನ ಸಂಸದರು ಸಂಗಣ್ಣ ಕರಡಿ , ಯುವ ವಯಸ್ಸಿನ ರಾಘವೇಂದ್ರ ಹಿಟ್ನಾಳ ಶಾಸಕರಾಗಿದ್ದಾರೆ.

ಕಳೆದ ಒಂದು ದಶಕದಲ್ಲಿ ಕೆ.ಎಂ.ಸೈಯ್ಯದ್ , ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ , ರಾಜಶೇಖರ ಹಿಟ್ನಾಳ ಅವರಂಥ ಯುವಕರೂ ಚುನಾವಣಾ ಕಣಕ್ಕಿಳಿದರು.

ಆದರೆ ಗೆಲುವು ದಕ್ಕುತ್ತಿರುವುದು ಮಾತ್ರ ಸಂಗಣ್ಣ ಕರಡಿ , ರಾಘವೇಂದ್ರ ಹಿಟ್ನಾಳರಿಗೆ ಮಾತ್ರ.

ಕರಡಿ ಹಿಟ್ನಾಳ ಇಬ್ಬರೂ ಚುನಾವಣಾ ಕದನದಲ್ಲಿ ಎದುರಾಳಿಗಳು ಆದವರು ಇಂದು ನಡೆದ ಖೇಲೋ ಇಂಡಿಯಾ ಯೋಜನೆ ಅಡಿ ನಿರ್ಮಾಣ ಆಗಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಲ್ಲಿ ಇಬ್ಬರೂ ಎದುರಾಳಿಗಳಾಗಿ ಬ್ಯಾಡ್ಮಿಂಟನ್ , ವಾಲಿಬಾಲ್ ಆಡಿದರು.

ಅವರೊಂದಿಗೆ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ರತ್ನಂ ಪಾಂಡೆ ಕೂಡ ಆಡಿದರು.ಉದ್ಘಾಟನೆಯಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಭೂಮಕ್ಕನವರ ಸಹ ಉಪಸ್ಥಿತರಿದ್ದರು. ಪಕ್ಷ ಯಾವುದೇ ಇರಲಿ. ರಾಜಕೀಯ ಸೌಹಾರ್ದತೆ ಇರಲಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ